ಯಡಿಯೂರಪ್ಪ ಸರ್ಕಾರ ಬೋಗಸ್ ಸರ್ಕಾರ : ವಾಟಾಳ್ ನಾಗರಾಜ್ ಕಿಡಿ ಬೆಂಗಳೂರು,ಏಪ್ರಿಲ್,13,2021(..) :ಎರಡು ಸಾವಿರ ಮಂದಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂಬುದು ಸುಳ್ಳು. ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ಬೋಗಸ್ ಸರ್ಕಾರ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.ಸಾರಿಗೆ ನೌಕರರ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಲಾಕ್ ಡೌನ್ ಮಾಡಿದರೆ ಸಮ್ಯೆಯಾಗುತ್ತದೆ. ನಮಗೆ ಲಾಕ್ ಡೌನ್ ಬೇಡ ಎಂದು ತಿಳಿಸಿದ್ದಾರೆ. : ----