ಈ ಸ್ಮಾರ್ಟ್ ಫೋನ್`ಗಳಲ್ಲಿ ವಾಟ್ಸಾಪ್ ಕಾರ್ಯ ಸ್ಥಗಿತ ಪ್ರಸಿದ್ಧ ಶೀಘ್ರ ಸಂದೇಶ ತಾಣ ವಾಟ್ಸಾಪ್ ಆಪ್ ಕೆಲ ಹಳೆಯ ವರ್ಶನ್ ಸ್ಮಾರ್ಟ್ ಫೋನ್`ಗಳಲ್ಲಿ ಕಾರ್ಯ ಸ್ಥಗಿತಗೊಳಿಸಿದೆ. ಆಂಡ್ರಾಯ್ಡ್ 2.2 ಅಥವಾ ಆಂಡ್ರ್ಯಾಯ್ಡ್ ಹಳೆಯ ವರ್ಶನ್ ಇರುವ ಸ್ಮಾರ್ಟ್ ಫೋನ್`ಗಳು. ಐಫೋನ್ 3ಜಿಎಸ್ ಅಥವಾ ಐಓಎಸ್ 6 ಮತ್ತು ಕಡಿಮೆ ವರ್ಶನ್ನಿನ ಐಓಎಸ್ ಸ್ಮಾರ್ಟ್ ಫೋನ್`ಗಳಲ್ಲಿ ಈಗಾಗಲೇ ವಾಟ್ಸಾಪ್ ತನ್ನ ಕಾರ್ಯಸ್ಥಗಿತಗೊಳಿಸಿದೆ.ಈ ಮಾದರಿಯ ಫೋನ್`ಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಶೇ.01ರಷ್ಟಿದೆ. ಹೀಗಾಗಿ ವಾಟ್ಸಾಪ್ ಈ ನಿರ್ಧಾರಕ್ಕೆ ಬಂದಿದೆ. ಪ್ರಸಿದ್ಧ ಶೀಘ್ರ ಸಂದೇಶ ತಾಣ ವಾಟ್ಸಾಪ್ ಆಪ್ ಕೆಲ ಹಳೆಯ ವರ್ಶನ್ ಸ್ಮಾರ್ಟ್ ಫೋನ್`ಗಳಲ್ಲಿ ಕಾರ್ಯ ಸ್ಥಗಿತಗೊಳಿಸಿದೆ. ಆಂಡ್ರಾಯ್ಡ್ 2.2 ಅಥವಾ ಆಂಡ್ರ್ಯಾಯ್ಡ್ ಹಳೆಯ ವರ್ಶನ್ ಇರುವ ಸ್ಮಾರ್ಟ್ ಫೋನ್`ಗಳು. ಐಫೋನ್ 3ಜಿಎಸ್ ಅಥವಾ ಐಓಎಸ್ 6 ಮತ್ತು ಕಡಿಮೆ ವರ್ಶನ್ನಿನ ಐಓಎಸ್ ಸ್ಮಾರ್ಟ್ ಫೋನ್`ಗಳಲ್ಲಿ ಈಗಾಗಲೇ ವಾಟ್ಸಾಪ್ ತನ್ನ ಕಾರ್ಯಸ್ಥಗಿತಗೊಳಿಸಿದೆ.ಈ ಮಾದರಿಯ ಫೋನ್`ಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಶೇ.01ರಷ್ಟಿದೆ. ಹೀಗಾಗಿ ವಾಟ್ಸಾಪ್ ಈ ನಿರ್ಧಾರಕ್ಕೆ ಬಂದಿದೆ. ಈ ಮೇಲಿನ ವರ್ಶನ್ ಮೊಬೈಲ್`ಗಳನ್ನ ಹೊಂದಿರುವವರು ವಾಟ್ಸಾಪ್ ಬಳಕೆ ಮುಂದುವರೆಸಲು ಹೊಸ ವರ್ಶನ್ನಿನ ಮೊಬೈಲ್ ಕೊಳ್ಳುವಂತೆ ಸಂಸ್ಥೆ ಸಲಹೆ ನೀಡಿದೆ. ಈ ಹಿಂದೆ ಡಿಸೆಂಬರ್ ಅಂತ್ಯಕ್ಕೆ ಆಂಡ್ರ್ಯಾಯ್ಡ್ ಇಲ್ಲದ ಕೆಲ ಬ್ಲಾಕ್ ಬೆರ್ರಿ ಮತ್ತು ನೋಕಿಯಾ ಸೆಟ್`ಗಳಲ್ಲೂ ವಾಟ್ಸಾಪ್ ಸ್ಥಗಿತಗೊಳಿಸುವ ಸೂಚನೆ ನೀಡಿತ್ತು. ಬಳಿಕ ಜೂನ್ 30ರವರೆಗೆ ಇದನ್ನ ವಿಸ್ತರಿಸಲಾಗಿದೆ. 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!