ಧಾತ್ರಿ ಪ್ರಾಜೆಕ್ಟ್ಸ್‌ನ ವಿ ಶ್ರೀನಿವಾಸ್‌ ಭಟ್‌ಗೆ ಮೈಸೂರು ಬಿಸ್ನೆಸ್‌ ಅವಾರ್ಡ್‌ :ಈ ದಿನ ಪ್ರಶಸ್ತಿ ವಿಜೇತರು ಹೋಟೆಲ್ ಧಾತ್ರಿ ಪ್ರಾಜೆಕ್ಟ್ಸ್‌ನ ಮ್ಯಾನೆಜಿಂಗ್‌ ಡೈರೆಕ್ಟರ್ ವಿ ಶ್ರೀನಿವಾಸ್‌ ಭಟ್‌ ಮೈಸೂರು (ಸೆ. 09):ಏಷ್ಯಾನೆಟ್‌ ಸುವರ್ಣ ನ್ಯೂಸ್‌ ( ) ಹಾಗೂ ಕನ್ನಡಪ್ರಭ () ಸಹಯೋಗದಲ್ಲಿ ಮೈಸೂರು ಬ್ಯುಸಿನೆಸ್‌ ಅವಾರ್ಡ್‌ ( ) ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇರಿಹಾಸದಲ್ಲೇ ಇಂಥಹದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಮೈಸೂರು ಭಾಗದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸಲು ಅಪಾರ ಕೊಡುಗೆ ನೀಡಿರುವ ಉದ್ಯಮಿಗಳನ್ನು ಗುರುತಿಸಲಾಗುತ್ತಿದೆ. ಹೀಗಾಗಿ ಮೈಸೂರು ಭಾಗದ ಉದ್ಯಮಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ದಿನ ಪ್ರಶಸ್ತಿ ವಿಜೇತರು ಧಾತ್ರಿ ಪ್ರಾಜೆಕ್ಟ್ಸ್‌ನ ಮ್ಯಾನೆಜಿಂಗ್‌ ಡೈರೆಕ್ಟರ್ ವಿ ಶ್ರೀನಿವಾಸ್‌ ಭಟ್‌ ( )ಹೋಟೆಲ್ ದಿ ರುಚಿ ಪ್ರಿನ್ಸ್‌ನ ಬಿ. ಮಂಜುನಾಥ್‌ಗೆ ಮೈಸೂರು ಬಿಸ್ನೆಸ್ ಅವಾರ್ಡ್ ಮೈಸೂರು (ಸೆ. 09):ಏಷ್ಯಾನೆಟ್‌ ಸುವರ್ಣ ನ್ಯೂಸ್‌ ( ) ಹಾಗೂ ಕನ್ನಡಪ್ರಭ () ಸಹಯೋಗದಲ್ಲಿ ಮೈಸೂರು ಬ್ಯುಸಿನೆಸ್‌ ಅವಾರ್ಡ್‌ ( ) ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇರಿಹಾಸದಲ್ಲೇ ಇಂಥಹದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಮೈಸೂರು ಭಾಗದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸಲು ಅಪಾರ ಕೊಡುಗೆ ನೀಡಿರುವ ಉದ್ಯಮಿಗಳನ್ನು ಗುರುತಿಸಲಾಗುತ್ತಿದೆ. ಹೀಗಾಗಿ ಮೈಸೂರು ಭಾಗದ ಉದ್ಯಮಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ದಿನ ಪ್ರಶಸ್ತಿ ವಿಜೇತರು ಧಾತ್ರಿ ಪ್ರಾಜೆಕ್ಟ್ಸ್‌ನ ಮ್ಯಾನೆಜಿಂಗ್‌ ಡೈರೆಕ್ಟರ್ ವಿ ಶ್ರೀನಿವಾಸ್‌ ಭಟ್‌ ( ) ಹೋಟೆಲ್ ದಿ ರುಚಿ ಪ್ರಿನ್ಸ್‌ನ ಬಿ. ಮಂಜುನಾಥ್‌ಗೆ ಮೈಸೂರು ಬಿಸ್ನೆಸ್ ಅವಾರ್ಡ್