ಸ್ಕೂಲ್‌ ಡೊನೇಷನ್‌ ಬೇಡ; ಸುವರ್ಣ ನ್ಯೂಸ್ ಅಭಿಯಾನಕ್ಕೆ ಕನ್ನಡ ಸಿನಿ ನಟರ ಸಾಥ್! ಕೊರೋನಾ ವೈರಸ್‌ನಿಂದ ಅನೇಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಸಮಯದಲ್ಲಿ ಮನೆ ನಡೆಸುವುದೇ ಕಷ್ಟವಾಗಿದೆ. ಅಂಥದ್ರಲ್ಲಿ ಸ್ಕೂಲ್ ಡೋನೇಷನ್‌ ಕಟ್ಟಲು ಹೇಗೆ ಸಾಧ್ಯ? ಕೊರೋನಾ ವೈರಸ್‌ನಿಂದ ಅನೇಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಸಮಯದಲ್ಲಿ ಮನೆ ನಡೆಸುವುದೇ ಕಷ್ಟವಾಗಿದೆ. ಅಂಥದ್ರಲ್ಲಿ ಸ್ಕೂಲ್ ಡೋನೇಷನ್‌ ಕಟ್ಟಲು ಹೇಗೆ ಸಾಧ್ಯ?ಸುವರ್ಣ ನ್ಯೂಸ್ ನಡೆಸುತ್ತಿರುವ ನೋ ಡೊನೇಷನ್‌ ಅಭಿಯಾನಕ್ಕೆ ಕನ್ನಡ ಚಿತ್ರರಂಗದ ನಟರಾದ ನೆನಪಿರಲ್ಲಿ ಪ್ರೇಮ್‌ ಹಾಗೂ ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ್ ಸಾಥ್‌ ನೀಡಿ, ಧ್ವನಿ ಎತ್ತಿದ್ದಾರೆ....ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: ಕೊರೋನಾ ವೈರಸ್‌ನಿಂದ ಅನೇಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಸಮಯದಲ್ಲಿ ಮನೆ ನಡೆಸುವುದೇ ಕಷ್ಟವಾಗಿದೆ. ಅಂಥದ್ರಲ್ಲಿ ಸ್ಕೂಲ್ ಡೋನೇಷನ್‌ ಕಟ್ಟಲು ಹೇಗೆ ಸಾಧ್ಯ? ಸುವರ್ಣ ನ್ಯೂಸ್ ನಡೆಸುತ್ತಿರುವ ನೋ ಡೊನೇಷನ್‌ ಅಭಿಯಾನಕ್ಕೆ ಕನ್ನಡ ಚಿತ್ರರಂಗದ ನಟರಾದ ನೆನಪಿರಲ್ಲಿ ಪ್ರೇಮ್‌ ಹಾಗೂ ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ್ ಸಾಥ್‌ ನೀಡಿ, ಧ್ವನಿ ಎತ್ತಿದ್ದಾರೆ.... ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: