ತಾಯಿ ಹೆಸರಿನಲ್ಲಿ ಮರ ನೆಡಿ: ಭಗವಂತ ಖೂಬಾ
ಮಾಜಿ ಸಚಿವರ ಜೊತೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾದ ರಮೇಶ ಪಾಟೀಲ್ ಸೋಲಪೂರ ಹಾಗೂ ಮುಂತಾದವರು ವಿವಿಧ ಗಿಡಗಳು ನೆಟ್ಟು, ಈ ಅಭಿಯಾನದಲ್ಲಿ ಪಾಲ್ಗೊಂಡರು, ಈ ಸಂದರ್ಭದಲ್ಲಿ ನೆಟ್ಟ ಗಿಡಗಳ ಸಂರಕ್ಷಣೆಯನ್ನು ಮಾಡಲು ಮಾಜಿ ಸಚಿವರು ಅವರ ಕಚೇರಿ ಸಿಬ್ಬಂದಿಗಳಿಗೆ ಸೂಚಿಸಿದರು.