ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅಜಯಸಿಂಗರಿಗೆ ಅಧಿಕೃತ ಆಹ್ವಾನ
ಕಲಬುರಗಿ :ಜೂ.26:ಸಂಗಮೇಶ್ವರ ಸಭಾ ಗೃಹದಲ್ಲಿ ಜು.7ರಂದು ಹಮ್ಮಿಕೊಂಡಿರುವ ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹಾಗೂ ಸ್ವಾಗತ ಸಮಿತಿ ಕೋಶಾಧ್ಯಕ್ಷ ಆನಂದ ದಂಡೋತಿ ಅವರಿಗೆ ಅಧಿಕೃತ ಆಹ್ವಾನನೀಡಲಾಯಿತು.
ಕಸಾಪ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ, ಗೌರವ ಕಾರ್ಯದರ್ಶಿ ರವಿಕುಮಾರ ಶಹಾಪುರ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಂಬಳಿ ಮಠ, ಸಹ ಕಾರ್ಯದರ್ಶಿ ಶಿವಕುಮಾರ ಸಿ.ಎಚ್. ಸಂಘ ಸಂಸ್ಥೆ ಪ್ರತಿನಿಧಿ ಸಂಗಣ್ಣ ಚೋರಗಸ್ತಿ,ಎಂ ಎಸ್ ಪಾಟೀಲ ನರಿಬೋಳ
ಶರಣಗೌಡ ಪೆÇೀಲಿಸ್ ಪಾಟೀಲ ನರಿಬೋಳ ರಾಘವೆಂದ್ರ ಕುಲಕರ್ಣಿ ಗುರುರಾಜ ಸುಬೆದಾರ ಗುರುರಾಜ ಟಣಕೆದಾರ ಇದ್ದರು.