ಪೆÇಲೀಸ್ ಅಧಿಕಾರಿಗಳ ಜೊತೆ ಶಾಸಕ ದರ್ಶನ್ ಧ್ರುವನಾರಾಯಣ್ ಸಭೆ
ಸಂಜೆವಾಣಿ ವಾರ್ತೆ
ನಂಜನಗೂಡು: ಜೂ.21:- ತಹಸಿಲ್ದಾರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶಾಸಕ ದರ್ಶನ್ ನಾರಾಯಣ್ ಹಾಗೂ ಡಿ ವೈ ಎಸ್ ಪಿ ರಘು ಅವರ ಸಮ್ಮುಖದಲ್ಲಿ ಪೆÇಲೀಸ್ ಅಧಿಕಾರಿಗಳ ಸಭೆ ನಡೆಯಿತು
ಗ್ರಾಮಾಂತರ ಪ್ರದೇಶದಲ್ಲಿ ಜನ ಸಂಪರ್ಕ ಸಭೆ ನಡೆಸುವಾಗ ಶಾಸಕರ ಗಮನಕ್ಕೆ ಗ್ರಾಮಾಂತರ ಪ್ರದೇಶದ ಜನರು ಅಕ್ರಮವಾಗಿ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ ಜೀವನ ನಡೆಸಲು ಬಹಳ ತೊಂದರೆಯಾಗಿದೆ ತಮ್ಮ ತಮ್ಮ ಮನೆಯವರು ಕುಡಿಯುತ್ತಿದ್ದಾರೆ ಎಂದು ದೂರಿದರು ಆದ್ದರಿಂದ ಅಂಗಡಿಯಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು ಆದ್ದರಿಂದ ನಿನ್ನೆ ನಡೆದ ಸಭೆಯಲ್ಲಿ ತಕ್ಷಣ ಗ್ರಾಮಾಂತರ ಪೆÇಲೀಸ್ ಇಲಾಖೆಗೆ ಸೂಚನೆ ನೀಡಿ ಮುಂದಿನ ಜನ ಸಂಪರ್ಕ ಸಭೆಯಲ್ಲಿ ಇತರ ದೂರುಗಳು ಯಾವುದು ಬರಬಾರದು ತಕ್ಷಣ ಕ್ರಮ ವಹಿಸಬೇಕೆಂದು ಪೆÇಲೀಸ್ ಇಲಾಖೆಗೆ ಸೂಚನೆ ನೀಡಿದರು
ಶಾಸಕರು ಗ್ರಾಮಾಂತರ ಪೆÇಲೀಸ್ ಇಲಾಖೆ ಹಾಗೂ ಪಟ್ಟಣ ಪೆÇಲೀಸ್ ಇಲಾಖೆ ಹಾಗೂ ಟ್ರಾಫಿಕ್ ಸ್ಟೇಷನ್ ಪೆÇಲೀಸ್ ಅಧಿಕಾರಿಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿರುವುದನ್ನು ಮಾಹಿತಿ ಪಡೆದುಕೊಂಡರು ಯಾವ ರೀತಿ ಕ್ರೈಮ್ ಗಳು ಅಂದರೆ ಕಳ್ಳತನ ರಾಬ್ರಿ ಪೆÇೀಕ್ಸೋ ಜಾಸ್ತಿಯಾಗಿವೆ ಅದನ್ನು ತಡೆಯುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು ನಮ್ಮ ಇಲಾಖೆಗೆ ಮೆನ್ ಅವಶ್ಯಕತೆ ಇದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಹೊಲಗದ್ದೆಗಳಲ್ಲಿ ಪೈಪ್ ಮೋಟಾರ್ ಕೇಬಲ್ ವೈರ್ ಗಳನ್ನು ಜಮೀನಿನಲ್ಲಿ ಕಳ್ಳರು ಕಳ್ಳತನ ಇದರ ಜೊತೆಗೆ ಅಂಗನವಾಡಿ ಕೇಂದ್ರದಲ್ಲಿ ಅಕ್ಕಿ ಬೇಳೆ ಈ ರೀತಿ ದಿನಸಿ ಪದಾರ್ಥಗಳು ಕದಿಯುವುದು ಕ್ರೈಂಗಳು ನಡೆಯುತ್ತಿದ್ದವು ಇದನ್ನು ಆದಷ್ಟು ಕಡಿವಾಣ ಹಾಕಿದ್ದೇವೆ ಎಂದರು ಅದೇ ಪಟ್ಟಣದಲ್ಲಿ ಹಲವಾರು ಸಣ್ಣ ಪುಟ್ಟ ಕಳ್ಳತನ ನಡೆಯುತ್ತಿವೆ ಜೊತೆಗೆ ಟು ವೀಲರ್ ಹಾಗೂ ಶಾಲಾ ಕಾಲೇಜುಗಳು ಮುಂದೆ ಪುಂಡರಾವಳಿ ಜಾಸ್ತಿಯಾಗಿತ್ತು ಅದಕ್ಕೂ ಕಡಿವಾಣ ಹಾಕಿದ್ದೇವೆ ಇದರ ಜೊತೆಗೆ ಮನೆಯವರು ಒಂದು ವಾರ ಮನೆ ಬಿಟ್ಟು ಇರಬೇಕಾದರೆ ಪೆÇಲೀಸ್ ಇಲಾಖೆಗೆ ತಿಳಿಸಬೇಕೆಂದು ಮಾಹಿತಿ ನೀಡಿದ್ದೇವೆ ಇದಲ್ಲದೆ ಹೆಲ್ಮೆಟ್ ದರಿಸದೆ ಇರುವುದು ದಾಖಲೆ ತೋರಿಸದೆ ಇರುವುದು ತ್ರಿಬಲ್ ರೈಡಿಂಗ್ ಹೋಗುವುದು ಇದೆಲ್ಲಕ್ಕೂ ಕಡಿವಾಣ ಹಾಕಿದ್ದೇವೆ ಎಂದು ಶಾಸಕರಿಗೆ ಮಾಹಿತಿ ನೀಡಿದರು
ಪೆÇೀಲಿಸ್ ಇಲಾಖೆಯ ಎಲ್ಲಾ ಮಾಹಿತಿ ಪಡೆದು ಮುಂದುವರೆದು ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್ ಸುಮಾರು ಪಟ್ಟಣದ ಹೊಸ ಬಡವಣೆಗಳು ಸೇರಿದಂತೆ ಹಲವಾರು ಕಡೆ ಸಿಸಿ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಿದರು ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ತಡೆಗಟ್ಟಲು ಶಾಲೆ ಕಾಲೇಜುಗಳ ಮುಂದೆ ಪುಂಡರಾವಳಿ ತಡೆಗಟ್ಟಲು ನೈಟ್ ಹೆಚ್ಚಿನ ಬೀಟ್ ಮಾಡಲು ಫೆÇೀಕ್ಸ್ ಕೇಸುಗಳು ಜಾಸ್ತಿ ಆಗ್ತಿದೆ ಇದರ ಬಗ್ಗೆ ಅರಿವು ಮೂಡಿಸಬೇಕು ಪ್ರತಿಯೊಂದು ವಿಷಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಕಿಕೊಂಡು ಅರಿವು ಮೂಡಿಸಬೇಕು ಎಂದರು ಕಳೆದ ಮೂರು ನಾಲ್ಕು ದಿನಗಳಲ್ಲಿ ಡಕಾಯಿತರು ರಾಡುಗಳು ಹಿಡಿದುಕೊಂಡು ತಿರುಗಾಡುವ ದೃಶ್ಯ ಸಮೇತ ಮಾಹಿತಿ ನೀಡಿದ್ದಾರೆ ಯಾರು ಕೂಡ ಆತಂಕ ಪಡಬಾರದು ಪೆÇಲೀಸ್ ಇಲಾಖೆ 24 ಗಂಟೆಗಳು ಕೂಡ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಕ್ಷೇತ್ರದಲ್ಲಿ ಪೆÇಲೀಸ್ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ ಯಾವುದೇ ರೀತಿಯ ಕ್ರೈಮ್ ಗಳು ಜಾಸ್ತಿಯಾಗಿಲ್ಲ ಮುಕ್ತವಾಗಿ ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡಿ ನಿಮಗೆ ನಾನು ಸಹಕಾರ ನೀಡುತ್ತೇನೆ ಪ್ರತಿ ಪೆÇಲೀಸ್ ಸ್ಟೇಷನ್ ಗೆ ಮೆನ್‍ಗಳ ಅವಶ್ಯಕತೆ ಇದೆ ಎಂದು ಹೇಳಿದ್ದೀರಿ ಎಲ್ಲಾ ಪೆÇಲೀಸ್ ಸ್ಟೇಷನ್ ಗಳಿಗೂ ಅವಶ್ಯಕತೆ ಇರುವ ಮೆನ್ ನೀಡಲು ಕ್ರಮವಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ತಾಸಿಲ್ದಾರ್ ಶಿವಕುಮಾರ್ ಡಿವೈಎಸ್ಪಿ ರಘು ಸರ್ಕಲ್ ಇನ್ಸ್ಪೆಕ್ಟರ್ ಬಸವರಾಜ್ ಟ್ರಾಫಿಕ್ ಪಿಎಸ್‍ಐ ಸಿದ್ದರಾಜು ಸೇರಿದಂತೆ ಹಲವಾರು ಪೆÇಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು