ಶರಣರ ವಚನ ಅವರ ಆದರ್ಶದ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿ: ಚೇತನ್.ಆರ್ ಐಪಿಎಸ್
ಸೇಡಂ,ಜೂ,06: ಸಮಾನತೆಯ ಸಮಾಜವನ್ನು ನಿರ್ಮಿಸಲು ಸುಮಾರು 800 ವರ್ಷಗಳ ಹಿಂದೆ ಬಸವಣ್ಣನವರು ಸುಮಾರು ಶರಣ ಶರಣೆಯರು (12ನೇ ಶತಮಾನದಲ್ಲಿಯೇ) ಪ್ರಯತ್ನಪಟ್ಟರು, ವಚನಗಳು ಅವರ ಆದರ್ಶದ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಕಲಬುರ್ಗಿ ನಗರದ ಕಮಿಷನರ್ ಆಫ್ ಪೆÇಲೀಸ್
ಚೇತನ್ .ಆರ್ ಐಪಿಎಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾಲಘಟ್ಟದಲ್ಲಿ ಬಸವಣ್ಣನವರ ಹಾಗೂ ಶರಣ ಹರಳಯ್ಯ ಕಲ್ಯಾಣಮ್ಮ ದಂಪತಿಗಳ ಆದರ್ಶ ನಾವೆಲ್ಲರೂ ಸ್ಮರಿಸೋಣ.
ಚೇತನ್.ಆರ್ ಐಪಿಎಸ್
ಕಮಿಷನರ್ ಆಫ್ ಪೆÇಲೀಸ್ ಕಲಬುರ್ಗಿ ನಗರ