ಮಳಿಗೆಗಳಿಗೆ ಧಿಡೀರ ಭೇಟಿ ಪರಿಶೀಲನೆ
ಯಾದಗಿರಿ : ಮೇ 31 : ರಸಗೊಬ್ಬರ ಮಾರಾಟಗಾರರ ಮಳಿಗೆಗಳಿಗೆ ಶ್ರೀ ಶ್ರೀನಿವಾಸ್ ಬಿ.ವೈ., ಮಾನ್ಯ ನಿರ್ದೇಶಕರು ಜಲಾನಯನ ಹಾಗೂ ಯಾದಗಿರಿ ಜಿಲ್ಲೆಯ ಕೃಷಿ ಇಲಾಖೆಯ ನೋಡಲ್ ಅಧಿಕಾರಿ ಅವರು ಧಿಡೀರ್ ಭೇಟಿ ನೀಡಿದೆ ಎಂದು ಯಾದಗಿರಿ ಜಂಟಿ ಕೃಷಿ ನಿರ್ದೇಶಕರು ಅವರು ತಿಳಿಸಿದ್ದಾರೆ.