ಮಡಿ ಬಸವಣ್ಣನ ಪಲ್ಲಕ್ಕಿ ಮೆರವಣಿಗೆ
ಸೇಡಂ,ಮೇ,11:ವಿಶ್ವಗುರು ಬಸವಣ್ಣನವರ ಜಯಂತೋತ್ಸವದ ಪ್ರಯುಕ್ತ ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿರುವ ಶರಣ ಮಡಿ ಬಸವಣ್ಣನ ಪಲ್ಲಕ್ಕಿ ಮಹೋತ್ಸವ ಹಲಗೆ ಡೊಳ್ಳುಗಳ ಮೂಲಕ ಭವ್ಯ ಮೆರವಣಿಗೆ ಗ್ರಾಮದಿಂದ ಮಡಿ ಬಸವಣ್ಣನ ದೇವಸ್ಥಾನದವರೆಗೆ ಜರುಗಿತು.ಈ ವೇಳೆಯಲ್ಲಿ ಗ್ರಾಮದ ಪ್ರಮುಖರಾದ ದೇವಿಂದ್ರಪ್ಪ ಗೌಡ, ಹಣಮಂತರಾವ್
ಪೆÇೀಲಿಸ್ ಪಾಟೀಲ್ ,ಅಂಬರೀಶ್ ಪಾಟೀಲ್ ತರನಳ್ಳಿ, ಮಹೇಶ್ ಕೋರವಾರ, ಕಾಳೇಶ್ವರ ಪೆÇೀಲಿಸ್ ಪಾಟೀಲ್, ಸಿದ್ದು ಹೆಗ್ಗ, ಯಲ್ಲಾಲಿಂಗ ಪೂಜಾರಿ, ಮರಲಿಂಗಪ್ಪ, ಈಶ್ವರ, ಶಿವು ಚಿಮ್ಮ, ಸೇರಿದಂತೆ ಹಲವರು ಇದ್ದರು.