ಒಂದುವರೆ ಎಕರೆ ಹೊಲದಲ್ಲಿ ಎರಡುವರೆ ಲಕ್ಷ ಆದಾಯ ಗಳಿಸುತ್ತಿರುವ ರೈತ
2025ರ 15 ಹಳ್ಳಿಗಳಲ್ಲಿ ಶಿವಾನಂದ ಮಡಿವಾಳ ಅವರು ಪ್ರಗತಿಪರ ರೈತರಾಗಿ ನಮ್ಮ ಭಾಗಕ್ಕೆ ಅಪಾರ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ.
ಭಗವಂತರಾವ ಪಾಟೀಲ್ ಕೋಂಕನಳ್ಳಿ
2025ರ ಸ್ವರ್ಣ ಜಯಂತಿ ಪ್ರಮುಖರು ಸೇಡಂ