ಸಂಸ್ಕಾರ ಇಂಚರ ಪುಸ್ತಕ ಬಿಡುಗಡೆ
ಬೀದರ:ಏ.16:ಡಾ|| ಬಿ.ಆರ್. ಅಂಬೇಡ್ಕರ ಹೆಣ್ಣು ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟ ಮಹಾನುಭಾವರು. ಸಂವಿಧಾನ ರಚನೆಯಾಗದಿದ್ದರೆ ಹೆಣ್ಣು ಮಕ್ಕಳು ಮನೆ ಬಿಟ್ಟು ಆಚೆ ಬರುವುದು ಕಷ್ಟವಾಗುತ್ತಿತ್ತೆಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗೀತಾ ಪಂಡಿತ ಚಿದ್ರಿ ನುಡಿದರು.