ಯೋಗ ಶಿಬಿರ
ವಿಜಯಪುರ: ಅ.೫:ಇಲ್ಲಿನ ಆಶ್ರಮ ರಸ್ತೆಯಲ್ಲಿ ಇರುವ ರಾಮಕೃಷ್ಣ ನಗರದಲ್ಲಿ ಮಹಾಲಕ್ಷಿö್ಮ ದೇವಸ್ಥಾನ ಹಾಗೂ ಗಜಾನನ ಮಿತ್ರ ಮಂಡಳಿ ಆಶ್ರಯದಲ್ಲಿ ಯೋಗ ಶಿಬಿರ ಆಯೋಜಿಸಲಾಗಿತ್ತು.
ಪತಂಜಲಿ ಚಿಕಿತ್ಸಾಲಯದ ಸಾವಿತ್ರಿ ಮಠ ಅವರಿಂದ ಯೋಗದ ವಿವಿಧ ಭಂಗಿಗಳನ್ನು ಪರಿಚಯಿಸಲಾಯಿತು. ಸಿದ್ದರಾಮ ಅಂಜಿಖಾನೆ, ಸಂಜು ಪಾಟೀಲ, ರಮೇಶ ಅಂಜಿಖಾನೆ, ಸೋಮಶೇಖರ ಭೋಸಲೆ, ಕಮಲಾಕರ ಪೀರನಾಯಕ, ಮಲ್ಲನಗೌಡ ಕನಕರೆಡ್ಡಿ, ಮಲ್ಲನಗೌಡ ಪಾಟೀಲ ಬರಟಗಿ, ರಘುವೀರಸಿಂಗ್ ರಜಪೂತ, ವಿರೇಂದ್ರ ಬೆಂಗಾಳಿ, ರಾಜಶೇಖರ ಹುಣಸೂರ, ಶೈಲಜಾ ಪಾಟೀಲ, ರೇಖಾ ಬಿರಾದಾರ, ಗೀತಾ ಕೋಟಿನ, ಸುಶೀಲಾ ಹೆಬ್ಬಾಳ ಸುನೀತಾ ರಜಪೂತ, ಸುಶೀಲಾ ಮೇತ್ರಿ ಮುಂತಾದ ಪ್ರಮುಖರು ಸೇರಿದಂತೆ ಅನೇಕರು ಶಿಬಿರದಲ್ಲಿ ಭಾಗವಹಿಸಿದ್ದರು.