ಶ್ವೇತಾ ಯರಗಲ್ಲಗೆ ದಿವ್ಯಶ್ರೀ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ
ತಾಳಿಕೋಟೆ:ಅ.೫:ಎಸ್‌ಎಸ್ ಕಲಾಸಂಗಮ ೩೩/೧,೫ನೇ ಕ್ರಾಸ್,ಕೆ.ಎನ್.ಎಕ್ಸ್ ಟೆನ್ಷನ್, ಯಶವಂತಪುರ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಸಹಕಾರದೊಂದಿಗೆ “ಶೋಭಿತೆ” ಕವನ ಸಂಕಲನ ಲೋಕಾರ್ಪಣೆ, ಕವಿಗೋಷ್ಠಿ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ತಾಳಿಕೋಟೆಯ ಶ್ವೇತಾ ಯರಗಲ್ಲ ಅವರಿಗೆ ದಿವ್ಯಶ್ರೀ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.
ಡಾ.ಟಿ.ತ್ಯಾಗರಾಜು ಅವರ ಶೂಬಿತೇ ಕವನ ಸಂಕಲ ಬಿಡುಗಡೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದರು. ಈ ಪ್ರಶಸ್ತಿಯಲ್ಲಿ ತಾಳಿಕೋಟೆಯ ಶ್ವೇತಾ ಯರಗಲ್ ಇವರ ಸಮಾಜ ಸೇವೆಯನ್ನು ಗುರುತಿಸಿ ದಿವ್ಯ ಶ್ರೀ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರು ರಾಷ್ಟಿçÃಯ ರತ್ನ ಪುರಸ್ಕöÈತರು ಬೆಂಗಳೂರು (ಚಲನಚಿತ್ರ ನಟರು) ಮೈಸೂರು ರಾಮಾನಂದ ರಂಗಭೂಮಿ ಕಲಾವಿದರು ಚಲನಚಿತ್ರ ನಟರು ರಾಷ್ಟಿçÃಯ ರತ್ನ ಪ್ರಶಸ್ತಿ ಪುರಸ್ಕöÈತರು ಮಡ್ಡಿಕೆರೆ ಗೋಪಾಲ್ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಡಾಕ್ಟರ್ ಎಚ್ ಪುಷ್ಪಲತಾ ಒಳಗೊಂಡು ಮೊದಲಾದವರು ಇದ್ದರು.