ಬಿಜೆಪಿ ಕಾರ್ಯಾಲಯದಲ್ಲಿ ದೇವರ ದಾಸಿಮಯ್ಯ ಜಯಂತಿ
ಕಲಬುರಗಿ,ಏ.14: ಆದ್ಯವಚನಕಾರ ದೇವರ ದಾಸಿಮಯ್ಯನವರ 1045ನೇ ಜಯಂತೋತ್ಸವ ಕಾರ್ಯಕ್ರಮವನ್ನು ಕಲಬುರ್ಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಓಬಿಸಿ ಮೋರ್ಚಾ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ನಗರ ಜಿಲ್ಲೆ ಅಧ್ಯಕ್ಷ ಅರವಿಂದ ಪೆÇೀದ್ದಾರ, ಪ್ರಧಾನ ಕಾರ್ಯದರ್ಶಿ ಪ್ರಮೋದ ದುಮಾಳೆ, ಜಗದೀಶ ವರ್ಮಾ,ಪಿತಾಂಬರ ಕಲಗುರ್ತಿ,ನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಯೋಗಿ ನಾಗನಳ್ಳಿ , ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ ಬಗಲಿ, ಸುಂದರ ಕುಲಕರ್ಣಿ, ಶರಣು ಸಜ್ಜನ, ವೀರೇಶ ನೀಲಾ, ಮಲ್ಲಿಕಾರ್ಜುನ ನಿಂಗದಳ್ಳಿ, ಸತೀಶ ಜಮಖಂಡಿ, ವಿನೋದ ಕುಮಾರ ಜನವರಿ, ಶಿವಲಿಂಗಪ್ಪ ಅಷ್ಟಗಿ , ಪ್ರಕಾಶ್ ಪಾಟೀಲ ಭೀಮಳ್ಳಿ ,ರಾಜಗೋಪಾಲ ಭಂಡಾರಿ , ಮತ್ತು ಪಕ್ಷದ ಮುಖಂಡರು ಅನೇಕ ನೇಕಾರ ಸಮಾಜದ ಬಾಂಧವರು ಉಪಸ್ಥಿತರಿದ್ದರು.