ಸಂಘದ ಸಾಲಗಾರರಾಗದೆ ಠೇವಣಿದಾರರಾಗಲು ಗುರುನಾಥ ಜಾಂತಿಕರ ಕರೆ
ಬೀದರ:ಏ.8:ಮನುಷ್ಯ ಸಂಘ ಜೀವಿ. ಸಹಕಾರ ಸಹಬಾಳ್ವೆ ಬದ್ಧತೆಯ ಜೀವನದಿಂದ ಸಂಘ, ಸಂಸ್ಥೆ ವಿಕಸಿತಗೊಳ್ಳಲು ಸಾಧ್ಯ ಎಂದು – ಗುರುನಾಥ ಜಾಂತಿಕರ ವಚನ ಸೌಹಾರ್ದ ಸಹಕಾರ ಸಂಘ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.