ದೇವಸ್ಥಾನದ ಹಿಂದೆ ಜೂಜಾಟ ಆರು ಜನ ಬಂಧನ
ಸೇಡಂ,ಎ,03: ತಾಲೂಕಿನ ದೂಗನೂರ ಗ್ರಾಮದಲ್ಲಿರುವ ಮಾತಾಮಾಣಿಕೇಶ್ವರಿ ದೇವಸ್ಥಾನದ ಹಿಂದೆ (ಇಸ್ಪೀಟ್) ಜೂಜಾಟ ಆಡುತ್ತಿದ್ದ 06 ಜನರ ಮೇಲೆ ದಾಳಿ ಮಾಡಿ ಅವರಿಂದ ರೂ,50550/-ರೂ ಜಪ್ತಿ ಮಾಡಿಕೊಂಡಿದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸೇಡಂ ಪೆÇಲೀಸ ಠಾಣೆಯ ಪಿ.ಎಸ್.ಐ ತಿರುಮಲೇಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವೇಳೆಯಲ್ಲಿ ಪೆÇೀಲಿಸ್ ಠಾಣೆಯ ಸಿಬ್ಬಂದಿ ಬಾಲಕೃಷ್ಣರೆಡ್ಡಿ ನಾಗರಾಜ, ಬಾಲು,ಹೊನ್ನಪ್ಪ ಇದ್ದರು.