ವಿಶ್ವಕರ್ಮ ಜಯಂತೋತ್ಸವ
ಧಾರವಾಡ,ಸೆ18: ಜಿಲ್ಲಾ ಹುಬ್ಬಳ್ಳಿ ತಾಲೂಕ ವತಿಯಿಂದ ತಾಲೂಕು ಆಡಳಿತ ಸೌದದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಜಯಂತೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಮಹಾಪೌರ ರಾದ ರಾಮಪ್ಪ ಕೃಷ್ಣಪ್ಪ ಬಡಿಗೇರ್, ಹುಬ್ಬಳ್ಳಿ ನಗರ ತಹಸೀಲ್ದಾರ್ ಎ. ಗಿ. ಪಾಟೀಲ್, ಗ್ರಾಮೀಣ ತಹಸೀಲ್ದಾರ್ ಶಿವಾನಂದ ಹೆಬ್ಬಳ್ಳಿ, ಃಇಔ ಉಮೇಶ ಬೊಮ್ಮಕ್ಕನವರ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ವಿಶ್ವಕರ್ಮ ಇತಿಹಾಸ ಉಪನ್ಯಾಸವನ್ನು ಸಮಾಜದ ಶ್ರೀಮತಿ ಶಾರದಾ ರಿ ಬಡಿಗೇರ್ ಅವರು ನೀಡಿದರು.
ಹುಬ್ಬಳ್ಳಿ ನಗರ ಮಹಿಳಾ ಘಟಕ ಘೋಷಣೆ ಮಾಡಿ ಮಹಾಪೌರರು ಉದ್ಘಾಟನೆ ಮಾಡಿದರು. smಣ ಭಾರತಿ ರವೀಂದ್ರ ಆಚಾರ್ಯ, ಅಧ್ಯಕ್ಸರಾಗಿ ಆಯ್ಕೆಗೊಂಡರು.
ತಾಲೂಕ ಆಡಳಿತದಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದಿಂದ ತಾಲೂಕ ಉಪಾಧ್ಯಕ್ಷರು ಬಲಭಿಮಾ ಪೆÇೀದರ್, ಗಿರೀಶ್ ಬಡಿಗೇರ್, ಶಿವರುದ್ರಪ್ಪ ಬಡಿಗೇರ್,ಖ ಏ ಪತ್ತಾರ್ ನರಸಿಂಹ ಜವಳಿ ಹೋಳಿ, ಮೌನೇಶ್ ಪತ್ತಾರ್, ಪರಮೇಶ ಪತ್ತಾರ್, ಶಾಮ್ ಬಡಿಗೇರ್, ಮಹಿಳಾ ಹಿರಿಯ ಸದಸ್ಯರುಗಳಾದ smಣ ಲಕ್ಷ್ಮಿ ರಾಮಣ್ಣ ಬಡಿಗೇರ್, ಭಾರತಿ ಪತ್ತಾರ್, ರೇಖಾ ಬಡಿಗೇರ್, ಶಾರದಾಬಡಿಗೇರ್,ಮೀನಾಕ್ಷಿ ಬಡಿಗೇರ್,ದಿವ್ಯ ಅರ್ಕಸಲಿ,ದೇವಕ್ಕ ಬಡಿಗೇರ್, ನಂದಿನಿ ಅರ್ಕಸಲಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಬಲಭಿಮ ಪೆÇೀಡ್ಡರ್ ಗಣ್ಯರನ್ನು ಸ್ವಾಗತಿಸಿದರು. ಆಡಿ ರವೀಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಹೇಶ್ ಪತ್ತಾರ್ ಅವರು ವಂದನಾರ್ಪಣೆ ಮಾಡಿದರು.