23ನೇ ಜಾತ್ರಾ ಮಹೋತ್ಸವ ಪೋಸ್ಟರ್ ಬಿಡುಗಡೆ
ಸೇಡಂ, ಮಾ, 22: ತಾಲೂಕಿನ ಮಳಖೇಡ ಮೂಲಾಧಾರ ಸಂಸ್ಥಾನ ಬೃಹನ್ಮಠದ ಸದ್ಗುರು ಶ್ರೀ ಕಾರ್ತಿಕೇಶ್ವರ ಶಿವಾಚಾರ್ಯರ 23ನೇ ಜಾತ್ರಾ ಮಹೋತ್ಸವ ಹಾಗೂ ಶ್ರೀ ಷ.ಬ್ರ. ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರ ಪ್ರಥಮ ವರ್ಷ ಪಟ್ಟಾಧಿಕಾರ ವಧರ್ಂತಿ ಮಹೋತ್ಸವ ಹಾಗೂ ಧರ್ಮ ಸಮಾರಂಭ ದಿನಾಂಕ 26-03-2024 ರಿಂದ 04-04-2024ರ ವರೆಗೆ ಪ್ರತಿ ದಿನ ರಾತ್ರಿ 8 ಗಂಟೆಗೆ
ಸದ್ಗುರು ಶ್ರೀ ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ ಪುರಾಣ ಪ್ರವಚನ ಕಾರ್ಯಕ್ರಮದ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು. ಈ ವೇಳೆಯಲ್ಲಿ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಈರಣ್ಣ ಸಜ್ಜನ್, ದೇವಿಂದ್ರಪ್ಪ ಹಳಿಜೋಳ, ಶರಣು ಅವಂತಿ, ಮಲ್ಕಣ್ಣ ದಂಡೋತಿ, ದೇವಾನಂದ್ ದೇಸಾಯಿ, ಸಂದೀಪ್ ತೆಗಳತಿಪ್ಪಿ, ಭೀಮರಾವ್ ಪಾಟೀಲ್, ದೇವಾನಂದ ಪುರಾಣಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.