ಡಾ.ಜಯದೇವಿ ಕಥೆಗೆ ಚಿನ್ನದ ಪದಕ
ಕಲಬುರಗಿ,ಮಾ.8-ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ದಿ.ಜಯತೀರ್ಥ ರಾಜಪುರೋಹಿತ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಡಾ.ಜಯದೇವಿ ಗಾಯಕವಾಡರ “ಮಾಯದ ಗಾಯ” ಕಥೆಗೆ ಚಿನ್ನದ ಪದಕವನ್ನು ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕøತ ಬಸವರಾಜ ಜಾನೆ ಪ್ರದಾನ ಮಾಡಿದರು. ವಿದ್ಯಾವಿಷಯಕ ಪರಿಷತ್ತ ಸದಸ್ಯ ಡಾ.ಹೂವಿನಬಾಯಿ ಅಂಬಣ್ಣ, ಸಾಹಿತಿ ಏ.ಕೆ.ರಾಮೇಶ್ವರ,ಪ್ರಸಾರಾಂಗ ನಿರ್ದೇಶಕ ಪೆÇ್ರ.ಎಚ್.ಟಿ.ಪೆÇೀತೆ ಇದ್ದರು.