ರಾಜಾ ವೆಂಕಟಪ್ಪ ನಾಯಕರಿಗೆ ಶ್ರದ್ಧಾಂಜಲಿ
ಕಲಬುರಗಿ,ಮಾ.4: ಇತ್ತೀಚೆಗೆ ನಿಧನರಾದ ಸುರಪುರ ಶಾಸಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ಅವರಿಗೆ ಇಲ್ಲಿನ ಸುರಪುರ ತಾಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಗರನಾಡು ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ನಿವಾಸಿಗಳ ಸಂಘದ ಅಧ್ಯಕ್ಷ ಪೆÇ್ರ.ಬಿ.ಪಿ.ಹೂಗಾರ, ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ ನಿರಡಗಿ, ಎಸ್.ಡಿ. ಕಟ್ಟಿಮನಿ, ಪೆÇ್ರ.ಬಸವರಾಜ ಭಾವಿ, ಚನ್ನಬಸವರಾಜ ನಿಷ್ಠಿ ದೇಶಮುಖ, ವೆಂಕಪ್ಪ ನಿರಡಗಿ, ವಿ.ಡಿ.ಪಾಟೀಲ್, ನಾಗರಾಜ ಜಮದ್ರಖಾನಿ, ತೇಜಸಿಂಗ್ ಹಜಾರೆ, ಚಂದ್ರಶೇಖರ ಕಕ್ಕೇರಾ, ನಾಗರಾಜ ಸುರಪುರ, ಈಶ್ವರ ಕಟ್ಟಿಮನಿ, ಡಾ.ರಾಘವೇಂದ್ರ ಗುಡುಗುಂಟಿ, ಗಂಗಾಧರ ಸುರಪುರ, ಕನಕಪ್ಪ ಬಿಲ್ಲವ, ಚಂದಪ್ಪ ಹೇಮನೂರು, ಪ್ರಾಣೇಶ, ಗಿರಿಧರ ರಫುಗಾರ್, ಪಿಡ್ಡಪ್ಪ ಜಾಲಗಾರ, ವೆಂಕಟೇಶ ಜಿ.ಕುಲಕರ್ಣಿ, ನಾಗಪ್ಪ, ಅರುಣಕುಮಾರ ಪುಲ್ಸೆ, ವೆಂಕಟೇಶ ಜಹಗರಿದಾರ್, ಡಾ.ರವೀಂದ್ರ ಗುಳಗಿ, ರವೀಂದ್ರ ದೋಶೆಟ್ಟಿ, ಗಿರೀಶ ಬಳಗಾನೂರು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.