ಶಿವರಾತ್ರಿಯ ಪ್ರಯುಕ್ತ ಜೀವನ ದರ್ಶನ ಪ್ರವಚನ
ಸೇಡಂ,ಮಾ,02: ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ವಿರಕ್ತ ಮಠದ ಆವರಣದಲ್ಲಿ ಪರಮ ಪೂಜ್ಯ ಶ್ರೀ ಬಾಲ ತಪೆÇೀ ನಿಧಿ ಕೇದಾರಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಸೋಮವಾರ ದಿನಾಂಕ 4-3-2024ರಿಂದ ಶುಕ್ರವಾರ 8-3-2024ರವರೆಗೆ ಪ್ರತಿದಿನ ಸಾಯಂಕಾಲ 6-00ಕ್ಕೆ ಮಹಾ ಶಿವರಾತ್ರಿಯ ಪ್ರಯುಕ್ತ “ಜೀವನ ದರ್ಶನ ಪ್ರವಚನ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸದ್ದಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.