ಶಾಲೆಗಳಿಗೆ ವಿಶ್ವಕರ್ಮ ಪೆÇೀಟೋ ವಿತರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.14: ತಾಲೂಕಿನ ಶಾಲೆಗಳಿಗೆ ವಿಶ್ವಕರ್ಮ ಫೆÇೀಟೋ ವಿತರಣಾ ಕಾರ್ಯಕ್ರಮವು ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯಿತು.
ಶ್ರೀತಿಲಕೇಶವ ಮಹಾಸ್ವಾಮೀಜಿ, ರಾಘವೇಂದ್ರ ಸ್ವಾಮಿಜಿ, ಕ್ಷೇತ್ರಶಿಕ್ಷಣಾಧಿಕಾರಿ ಸೀತಾರಾಮು ಜಿ.ಡಿ.ಯೋಗೇಶಚಾರ್ಯರು ಅಧ್ಯಕ್ಷರು ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಬೈರಾಪುರ ಇವರು ತಾಲೂಕಿನ 150 ಶಾಲೆಗಳಿಗೆ ವಿಶ್ವಕರ್ಮ ಸ್ವಾಮಿಯ ಫೆÇೀಟೋವನ್ನು ಕೊಡುಗೆಯಾಗಿ ನೀಡಿರುತ್ತಾರೆ.
ಇದೇ ಸಂದರ್ಭದಲ್ಲಿ ತಾಲೂಕು ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷರಾದ ಜಿ,ಎಸ್.ಮಂಜು ಗೌರವಾಧ್ಯಕ್ಷ ಎಂ.ಎನ್.ರಮೇಶ ಕಾರ್ಯದರ್ಶಿ ದಯಾನಂದ, ಕುಮಾರ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಎಸ್‍ಸಿ ಎಸ್‍ಟಿ ನೌಕರ ಸಂಘದ ಅಧ್ಯಕ್ಷ ಕಟ್ರಯೋಗೇಶ್, ಇಂದ್ರಾಣಿ, ಪವಿತ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮಹೇಶ್‍ಕುಮಾರ್, ತಾಲೂಕು ಲಗೋರಿ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ವೆಂಕಟೇಶ್, ಮುತ್ತುರಾಜ್, ಪುಟ್ಟರಾಜು, ನೀಲಾಮಣಿ, ಶಿಕ್ಷಣ ಸಂಯೋಜಕ ಕೃಷ್ಣನಾಯಕ್ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕುಮಾರಸ್ವಾಮಿ, ಮಹಾಸಭಾದ ಉಪಾಧ್ಯಕ್ಷರಾದ ರೂಪೇಶ್, ಲೋಕೇಶ್ ವಿಶ್ವಕರ್ಮ ಹಾಗೂ ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು ತಾಲೂಕು ವಿಶ್ವಕರ್ಮ ಸಮಾಜದ ಮುಖಂಡರು ಹಾಜರಿದ್ದರು.