ಸಿ.ಟಿ.ರವಿ ತಾನೇಗೆಲ್ಲಲಾಗಲಿಲ್ಲ, ಸಿಎಂ ಬದಲು ಎಂದು ಬುರುಡೆ ಬಿಡ್ತಾರೆ: ಶಾಸಕ ಸಿ.ಪುಟ್ಟರಂಗಶೆಟ್ಟಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.10-ಸಿ.ಟಿ.ರವಿ ಹುಟ್ಟಿದ ಕಾಲದಿಂದಲೂ ಸಿಎಂ ಬದಲುಅಂಥಾನೇ ಹೇಳಿಕೊಂಡು ಬರುತ್ತಿದ್ದುಅವರುಎಷ್ಟು ಬಾರಿ ಹೇಳಿಲ್ಲ ಎಂದು ಏಕವಚನದಲ್ಲಿ ಎಂಎಲ್‍ಸಿ ಸಿ.ಟಿ.ರವಿ ವಿರುದ್ಧ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುಡುಗಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆಅವರು ಸಿಎಂ ಬದಲಾಗುತ್ತಾರೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹುಟ್ಟಿದ ಕಾಲದಿಂದಲೂಅದನ್ನೇ ಹೇಳುತ್ತಾ ಬಂದಿದ್ದಾರೆ, ಅವರುಇದನ್ನಎಷ್ಟು ಬಾರಿ ಹೇಳಿರಬಹುದು..? ಅದುರವಿಯ ಕನಸಿನ ಮಾತು. ಅದೆಲ್ಲ ಸಾಧ್ಯವೇಇಲ್ಲ. ಅವನ ಕೈಯಲ್ಲಿತಾನೇಗೆಲ್ಲಲುಆಗಿಲ್ಲ, ಎಂಎಲ್‍ಸಿಆಗ್ಬಿಟ್ಟುಇμÉ್ಟಲ್ಲಾ ಬುರುಡೆ ಬಿಡುತ್ತಾನೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷವನ್ನು ಏನು ಮಾಡಲು ಆಗುವುದಿಲ್ಲ. ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ. ನಮ್ಮಲ್ಲಿಯಾವುದೇಕಾರಣಕ್ಕೂ ಸಿಎಂ ಬದಲಾವಣೆಆಗಲ್ಲ, ಸಿಎಂ ಖುರ್ಚಿ ಖಾಲಿ ಇಲ್ಲ, ಸಿಎಂ ಸಿದ್ದರಾಮಯ್ಯ ಅವರೇಐದು ವರ್ಷಗಳು ಮುಖ್ಯಮಂತ್ರಿಎಂದರು.