ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ತರುವುದೇ ಪ್ರತಿಭಾ ಕಾರಂಜಿ:ಕಡಕೋಳ ಶ್ರೀ
ಯಡ್ರಾಮಿ:ಸೆ.9:ಗ್ರಾಮೀಣ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ತರುವುದೇ ಪ್ರತಿಭಾ ಕಾರಂಜಿ ಎಂದು ಕಡಕೋಳ ಮಡಿವಾಳೇಶ್ವರ ಮಹಾಮಠದ ಡಾ.ರುದ್ರಮುನಿ ಶಿವಾಚಾರ್ಯರು ವ್ಯಕ್ತಡಿಸಿದ್ದರು.
ತೆಲಗಬಾಳ ಗ್ರಾಮದ ಸರಕಾರಿ ಹಿರಿಯ ಶಾಲಾ ಆವರಣದಲ್ಲಿ ಕಡಕೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಶ್ರೀಗಳು.
ಗ್ರಾಮೀಣ ಭಾಗದ ಮಕ್ಕಳಿಗೆ ಈ ಪ್ರತಿಭಾ ಕಾರಂಜಿ ಅವರಲ್ಲಿ ಅಡಗಿರುವ ಪ್ರತಿಭೆ ಹೊರ ತಂದು ಆ ಪ್ರತಿಭೆ ಗುರುತಿಸಿ ಪೆÇ್ರೀತ್ಸಾಹಿಸುವ ಕೆಲಸಾ ಆಗಬೇಕು ಆಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಮಕ್ಕಳು ಭಾಗವಹಿಸುವ ಮೂಲಕ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳಬೇಕು.ಸ್ಪರ್ಧೆಯಲ್ಲಿ ಸೋಲು ಸಹಜವಾದ ಅದಕ್ಕೆ ಯಾರು ತಲೆ ಕೆಡಿಸ್ಕೊಬೇಡಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ವಿವಿಧ ತರಹನಾದ ಸ್ಪರ್ಧೆಯಲ್ಲಿ ಭಾಗವಹಿಸಿದರು ಅದರಲ್ಲಿ ವಿಜಯಶಾಲಿಯಾದ ಮಕ್ಕಳಿಗೆ ಸನ್ಮಾನಿಸಿ ಪೆÇ್ರೀತ್ಸಾಹಿಸಲಾಯಿತ್ತು.
ಈ ಸಂದರ್ಭದಲ್ಲಿ ಬಗವಂತ್ರಾಯ ಬಿರಾದಾರ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು ಯಡ್ರಾಮಿ,ಕೇಂಚಪ್ಪ ದೋಣಿ ಪ್ರಾಥಮಿಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು ಯಡ್ರಾಮಿ, ಸಿದ್ದನಗೌಡ ಪೆÇಲೀಸ್ ಪಾಟೀಲ,ಜಗದೀಶ ಬೆಳಮಗಿ,ಭೀಮರಾಯ ಬಿಳವಾರ, ಬಸವರಾಜ ಬಂಡಿ,ಶಾಂತಪ್ಪ ಬಿರಾದಾರ, ರೇಣುಕಾ ದೊಡಮನಿ,ಸಿದ್ದನಗೌಡ ಪೆÇಲೀಸ್ ಪಾಟೀಲ,ಶಂಕರಬಾಯಿ ಬಸವರಾಜ ತಾಳಿಕೋಟಿ, ನೀಲಮ್ಮ ಜೇಟ್ಟೆಪ್ಪ ಮಳಗಿ,ಗೊಲ್ಲಾಳಪ್ಪಗೌಡ ಬೆಂದಾರ,ದೌಲತ್ರಾಗೌಡ ಪೆÇಲೀಸ್ ಪಾಟೀಲ, ಬಸಲಿಂಗಪ್ಪ ಸಾಹು,ಬಸಣ್ಣ ಸಾಹು,ಮಡಿವಾಳಪ್ಪ ಕುರನಳ್ಳಿ,ಶಂಕರಗೌಡ ಬಿರಾದಾರ,ಉಮೇಶ ಅಲ್ಲಾಪೂರ,ಶೇಖಪ್ಪ ಕಾಳಪ್ಪ ಕಟ್ಟಿಮನಿ, ಅಪ್ಪಾರಾಯಗೌಡ ಮಾಲಿ ಪಾಟೀಲ,ಸಿದ್ದನಗೌಡ ಮಾಲಿ ಪಾಟೀಲ,ಭಗವಂತ್ರಾಯಗೌಡ ಮಾಲಿ ಪಾಟೀಲ,ಸಂಗಣ್ಣ ಸಜ್ಜನ, ಗುರು ಬಿರಾದಾರ ವಿವಿಧ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಇತರರು ಉಪಸ್ಥಿತರಿದ್ದರು.