ವಿದ್ಯಾರ್ಥಿನಿಯರ ಸರ್ವತೊಮುಖ ಬೆಳವಣಿಗೆಗೆ ಪೋಷಕ-ಶಿಕ್ಷಕರ ಸಭೆ ಅಗತ್ಯ:ಡಾ. ಮೋಹನರಾಜ
ಕಲಬುರಗಿ:ಸೆ.1: ಹೈದ್ರಾಬಾದಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಮಹಾವಿದ್ಯಾಲಯದಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವವಿದ್ಯಾರ್ಥಿನಿಯರಪೆÇೀಷಕ-ಶಿಕ್ಷಕರ ಸಭೆಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿವಿದ್ಯಾರ್ಥಿನಿಯರ ಶಿಕ್ಷಣ ಮತ್ತುಕಲಿಕೆಯಜೊತೆಗೆ, ಪೆÇೀಷಕ-ಶಿಕ್ಷಕರ ಸಭೆಕೂಡಅತ್ಯಗತ್ಯ ಭಾಗವಾಗಿದೆ.ಇದುಕಲಿಕೆಯ ವ್ಯವಸ್ಥೆಯಲ್ಲಿವಿದ್ಯಾರ್ಥಿನಿಯಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ.ಪೋಷಕ-ಶಿಕ್ಷಕರ ಸಭೆಯು ಶೈಕ್ಷಣಿಕ ಪ್ರಗತಿ, ತರಗತಿ ಮತ್ತು ಮನೆಯಲ್ಲಿ ವೀಕ್ಷಣೆ, ಮೌಲ್ಯಮಾಪನಗಳು ಮತ್ತು ಶಿಕ್ಷಕರು, ಸ್ನೇಹಿತರು, ಇತ್ಯಾದಿಗಳೊಂದಿಗೆ ಅವರ ಸಂವಹನವನ್ನು ಹಂಚಿಕೊಳ್ಳಲು ಒಂದುಅವಕಾಶವಾಗಿದೆಎಂದುಮಹಾವಿದ್ಯಾಲಯದ ಪ್ರಾಚಾರ್ಯರಾದಡಾ.ಮೋಹನರಾಜಅವರು ಮಾತನಾಡುತ್ತಾಮಕ್ಕಳ ಉಜ್ವಲ ಭವಿಷ್ಯ ಶಿಕ್ಷಕರ ಕೈನಲ್ಲಿ ಮಾತ್ರವಿಲ್ಲ. ಶಿಕ್ಷಕರ ಜೊತೆ ಪಾಲಕರು ಹೊಂದಿರುವ ಸಂಬಂಧವೂ ಮಹತ್ವದ್ದಾಗಿರುವದರಿಂದಇಂದು ಮಹಾವಿದ್ಯಾಲಯದಲ್ಲಿ ಸಭೆಯನ್ನುಆಯೋಜಿಸಲಾಗಿದೆಎಂದು ಮಾತನಾಡಿಸಭೆಗೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.
ಸದರಿಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಹಲವಾರುವಿದ್ಯಾರ್ಥಿನಿಯರ ಪೋಷಕÀರು
ಮಾತನಾಡಿಶಿಕ್ಷಕರ ಜೊತೆ ನೇರವಾಗಿ ಮಾತನಾಡುವ ಅವಕಾಶ ಪಾಲಕರಿಗೆ ಒದಗಿಸಿರುವುದು
ನಮ್ಮ ಮಕ್ಕಳ ಬಗ್ಗೆ ಮಹಾವಿದ್ಯಾಲಯದ ಶಿಕ್ಷಕರಿಗಿರು ಕಾಳಜಿಯನ್ನು ತೋರಿಸುತ್ತೆಎಂದು ಮಾತನಾಡಿ ನಮ್ಮ ಮಕ್ಕಳ ಬೆಳವಣಿಗೆ ಮತ್ತುಅಭಿವೃದ್ಧಿಗೆ ಈ ಸಭೆಯು ಫಲಪ್ರದವಾಗಲಿಎಂದು ಹಾರೈಸಿದರು. ಹಾಗೆಯೆ ಮಹಾವಿದ್ಯಾಲಯದ ವಿದ್ಯಾರ್ಥಿನಿಯರುಸಭೆಯಕುರಿತಾದತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ಈ ಸಭೆಯಲ್ಲಿಉಪನ್ಯಾಸಕರಾದಡಾ.ಕಾಶೀಬಾಯಿ, ಡಾ.ನಯನತಾರಾಆಸ್ಪಲ್ಲಿ, ಶ್ರೀಮತಿ ಮಹಾನಂದಾಗೊಬ್ಬುರ, ಶ್ರೀಮತಿ.ಜ್ಯೋತಿ ಪಾಟೀಲ, ಶ್ರೀಮತಿ. ಅನೀತಾ ಪಾಟೀಲ, ಶ್ರೀಮತಿ ಪ್ರೀಯಾ ನಿಗ್ಗುಡಗಿ,ಶ್ರೀಮತಿ ಸಂತೋಷಿ ಕೆ, ಶ್ರೀಮತಿ ರಷ್ಮಿಅಂಟೂರಮಠ, ಶ್ರೀ.ಬಸವರಾಜಗೋಣಿ, ಶ್ರೀಮತಿ ಶೈಲಜಾ ನಾಕೇದಾರ, ಶ್ರೀಮತಿ ಜಗದೇವಿ ಚಿಕ್ಕೆಗೌಡ, ಶ್ರೀಮತಿ ಜಿನತ್ ಫಾತೀಮಾ, ಕುಮಾರಿ.ಇಂದುಮತಿ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀ ಗುರುಲಿಂಗಯ್ಯಾ, ಶ್ರೀ ಕಿರಣಮತ್ತುಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರುಎಂದು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.