ಸರ್ವಜ್ಞ ವಿದ್ಯಾಪೀಠದಲ್ಲಿ ಮೇಜರ ದ್ಯಾನಚಂದ ಜಯಂತಿ ಆಚರಣೆ
ತಾಳಿಕೋಟೆ:ಆ.೩೧: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮೇಜರ ದ್ಯಾನಚಂದ ಅವರ ಜಯಂತಿಯನ್ನು ಆಚರಸಲಾಯಿತು.
ಇದೇ ಸಂಧರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಅವರು ಮೇಜರ ದ್ಯಾನಚಂದರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಸಂತೋಷ ಪವಾರ, ಶಿಕ್ಷಕರಾದ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ವಿಜಯಕುಮಾರ ಹಳಿಯಾಳ, ಭೀಮನಗೌಡ ಸಾಸನೂರ, ಎಂ ಬಿ ಹಿರೇಗೌಡರ, ರೂಪಾ ಪಾಟೀಲ, ಶಿವಲೀಲಾ ಚುಂಚುರ, ಲಕ್ಷಿö್ಮÃ ಚುಂಚುರ, ಸಂಜೀವಕುಮಾರ ಭಜಂತ್ರಿ, ಅಂಬುಜಾ ಹಜೇರಿ, ಪಲ್ಲವಿ ಕಸ್ತೂರಿ, ರಾಣಿ, ಕಲ್ಪನಾ ಹಜೇರಿ, ಜ್ಯೋತಿ ನಾಯ್ಕ, ಬಸವರಾಜ ತಳವಾರ, ರಸೂಲಸಾ ತುರಕಣಗೇರಿ, ರಮೇಶ ಪಾಸೋಡಿ, ಪುಷ್ಪಾ ನಾಡಗೌಡ, ಹೇಮಾ ಕೊಡೆಕಲ್ಲ, ನಾಗಶ್ರೀ ನಾಯ್ಕಿ, ಮೇಘಾ ಪಾಟೀಲ, ಅನಿತಾ ಕೋಳೂರ, ಶಂಕರಮ್ಮ, ಮುಬಿನ ಮುರಾಳ, ಕಲ್ಪನಾ ಹಜೇರಿ, ನಾಗರತ್ನ ಮೈಲೇಶ್ವರ, ದೇವಿಂದ್ರ ಗುಳೇದ, ಶರಣಗೌಡ ಕಾಚಾಪೂರ, ನಜೀರ ಬಳವಾಟ, ಸಿದ್ದನಗೌಡ ಚೌದ್ರಿ, ಸರ್ವ ಗುರು ಬಳಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.