ಕೃಷ್ಣ ಜನ್ಮಾಷ್ಠಮಿ ನಿಮಿತ್ತ ವೇಷಭೂಷಣ ಸ್ಪರ್ಧೆ
ಸಂಜೆವಾಣಿ ವಾರ್ತೆ
ದಾವಣಗೆರೆ,ಆ.೨೫-ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಂಡದ ರಸ್ತೆ ಇಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಮಕ್ಕಳು ಕೃಷ್ಣ ರಾಧೆಯರ ವೇಷ ಭೂಷಣದೊಂದಿಗೆ ಸಂಭ್ರಮದಿAದ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ  ಮುಖ್ಯಶಿಕ್ಷಕರಾದ ಕೃಷ್ಣಮೂರ್ತಿ, ಸಹ ಶಿP್ಷÀಕರುಗಳಾದ  ಶ್ರೀಮತಿ ಪುಷ್ಪಾ ಎಂ.ಹೆಚ್., ಶ್ರೀಮತಿ ರೇಣುಕಾ, ಶ್ರೀಮತಿ ಶೈಲಜಾಕುಲಕರ್ಣಿ, ಶ್ರೀಮತಿ ರೂಪಾ ಎಸ್.,ಶ್ರೀಮತಿ ರಾಜೇಶ್ವರಿ, ಮಹದೇವÀಪ್ಪ ದೊಡ್ಮನಿ, ರಾಜಪ್ಪ ಪೂಜಾರ್, ದೈಹಿಕ ಶಿP್ಷÀಕ ಜಯರಾಜ್, ಅತಿಥಿ ಶಿP್ಷÀಕರುಗಳಾದ ಹೆಗ್ಗಪ್ಪ, ಕುಮಾರಿ ಅಶ್ವಿನಿ, ಶ್ರೀಮತಿ ಮಂಜುಳ ನಾಗರಾಜ್, ಬರ್ಕತ್‌ಅಲಿ ಸೇರಿದಂತೆ ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿz್ದÁರೆ.