ರೇಷ್ಮೆ ಶಿಕ್ಷಣ ಸಂಸ್ಥೆ: ಸ್ವಾತಂತ್ರö್ಯ ದಿನಾಚರಣೆ
ಕಲ್ಬುರ್ಗಿ,ಆ.೧೭- ನಗರದ ರೇಷ್ಮೆ ಶಿಕ್ಷಣ ಸಂಸ್ಥೆ ಅಡಿಯಲ್ಲಿ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯ ಕಾರ್ಯಕ್ರಮವನ್ನು ಧ್ವಜಾರೋಹಣ ನೆರವೇರಿಸುವುದರ ಮೂಲಕ ಆಚರಿಸಲಾಯಿತು ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಭಾರತಿ ರೆಷ್ಮೀ ಮೇಡಂ ಶ್ರೀ ಮುರುಗರಾಜೇಂದ್ರ ಸ್ವಾಮೀಜಿ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ರಾಜಶೇಖರ್ ಶಿರ್ವಾಳ್ಕರ್ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಡಾಕ್ಟರ್ ಗೀತಾ ಆರ್ ಎಂ ಕಾರ್ಯದರ್ಶಿಗಳಾದ ಶೀಶಿರ ರೆಷ್ಮೀ ಡಾಕ್ಟರ್ ಓಂ ಪ್ರಕಾಶ್ ಶ್ರೀಶೈಲ ಮಠಪತಿ ಅಭಿ ದೊಡ್ಮನಿ ರೇವಣಸಿದ್ದಯ್ಯ ಹಿರೇಮಠ ಜೈ ಲಕ್ಷ್ಮಿ ಚಂಡಿ ಪಾಟೀಲ್ ಸುರೇಖಾ ಪಾಟೀಲ್ ವಿಜಯಲಕ್ಷ್ಮಿ ಪಾಟೀಲ್ ಶರಣಗೌಡ ಪಾಟೀಲ್ ಮೈಬೂಬ್ ದಸ್ತಗಿರಿ ಅನಿಲ್ ಜಾದವ್ ಶರಣಪ್ಪ ಚವಾಣ್ ವಿದ್ಯಾರ್ಥಿಗಳು ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.