ನಾಗರಪಂಚಮಿ ಕರವೇ ಸೈನಿಕರಿಂದ ಬಡ ಮಕ್ಕಳಿಗೆ ಹಾಲು ವಿತರಣೆ
ಸೇಡಂ, ಅ,08: ಇಂದು ನಾಗರಪಂಚಮಿ ನಿಮಿತ್ಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಕಾರ್ಮಿಕ ಅಧ್ಯಕ್ಷರಾಗಿರುವಂತ ಶ್ರೀ ದೇವಕುಮಾರ್ ನಾಟೇಕರ್ ಅವರ ನೇತೃತ್ವದಲ್ಲಿ ಬಡ ಮಕ್ಕಳಿಗೆ ಹಾಲು ವಿತರಣೆ ಹಾಗೂ ಬಡ ಹೆಣ್ಣು ಮಕ್ಕಳಿಗೆ ಬಟ್ಟೆ ಕುಪ್ಪಸ ಕೊಡುವುದರ ಮೂಲಕ ಕಾರ್ಯಕ್ರಮ ಮಾಡಿದರು ಈ ಕಾರ್ಯಕ್ರಮಕ್ಕೆ ಶ್ರೀ ನಿಂಗಪ್ಪ ಎಂಎಸ್ ಐ ಪೆÇೀಲಿಸ್ ಇಲಾಖೆ ಸೇಡಂ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ
ದೇವು ನಾಟಿಕಾರ್. ಮಹೇಶ್ ಪಾಟೀಲ್ ಶ್ರೀನಿವಾಸ್ ರೆಡ್ಡಿ ಚಂದ್ರಶೇಖರ ಪೂಜಾರಿ.ಸಿದ್ದು ಮದ್ನ ರಘು ಹುಡ ಗುಂಡಪ್ಪ ರವಿಸಿಂಗ್ ಮಲ್ಲಿಕಾರ್ಜುನ ಬೆನಕನಹಳ್ಳಿ ಪವನ್ ಕುಲಕರ್ಣಿ ವೀರಭದ್ರಯ್ಯ್ ಸ್ವಾಮಿ ಭೀಮಣ್ಣ ಮಡಿವಾಳ ಹಾಗೂ ಕರವೇ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸೈನಿಕರು ಗ್ರಾಮ ಘಟಕ ಅಧ್ಯಕ್ಷರು ಹಾಗೂ ಇನ್ನುಳಿದ ಕನ್ನಡ ಅಭಿಮಾನಿಗಳು ಕೂಡ ಇನ್ನಿತರರು ಇದ್ದರು.