ಹಳ್ಳಿಯ ಜನರ ಬದುಕನ್ನು ಗೌರವಿಸಬೇಕು
ಧಾರವಾಡ,ಆ೩: ಶಹರಗಳನ್ನು ಹಳ್ಳಿಯ ಜನ ಬದುಕಿಸುತ್ತಿದ್ದಾರೆ ಎಂಬ ಅರಿವು ಶಹರದಜನತೆಗೆ ಬರದೇ ಹೋದರೆ ಮುಂದೊAದು ದಿನ ಪಶ್ಚಾತಾಪ ಪಡುವ ದಿನಗಳು ದೂರವಿಲ್ಲ ಎಂದುಸುಸ್ಥಿರ ಅಭಿವೃದ್ಧಿಚಿಂತಕರಾದಡಾ. ಪ್ರಕಾಶ ಭಟ್ ನುಡಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ವಿಶಾಲ ರಾಜಶೇಖರ ಹಂಚಿನಮನಿ ಸಂಸ್ಮರಣೆದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ನಾಳೆಯ ಹಳ್ಳಿಗೆ ದಾರಿಯಾವುದು?” ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ದೇಶದಜನಸಂಖ್ಯೆಯಲ್ಲಿತೊAಬತ್ತುಕೋಟಿಯ?ÀÄ್ಟಜನ ಹಳ್ಳಿಯಲ್ಲಿದ್ದಾರೆ, ಅವರ ಶ್ರಮದ ಫಲವನ್ನು ಶಹರದಜನಅನುಭವಿಸುತ್ತಿದ್ದೇವೆ ಎಂಬ ತಿಳುವಳಿಕೆ ಇರಬೇಕು.ನಮ್ಮನಮ್ಮ ನೆಲೆಯಲ್ಲಿ ಹಳ್ಳಿಯನ್ನು ಹಳ್ಳಿಯ ಜನರ ಬದುಕನ್ನುಗೌರವಿಸಬೇಕು ಮತ್ತು ಪ್ರೀತಿಸಬೇಕು. ಹಳ್ಳಿಗಳು ಕೆಟ್ಟಿದ್ದಾವೆಎಂದು ಹೇಳುವವರು ಹಳ್ಳಿಯ ಯುವಕರಜೊತೆ ಮಾತನಾಡಿದರೆಗೊತ್ತಾಗುತ್ತದೆ, ಅವರುತಮ್ಮ ಹಳ್ಳಿಯನ್ನು ಎ?ೆÆ್ಟಂದು ಪ್ರೀತಿಸುತ್ತಾರೆ ಮತ್ತು ನೆಮ್ಮದಿಯಾಗಿಇದ್ದೇವೆಎಂದು ಹೇಳುತ್ತಾರೆ. ಉದ್ಯೋಗದ ಅವಕಾಶಗಳೆಲ್ಲ ಶಹರಕೇಂದ್ರಿತ ಸೃಷ್ಟಿಯಾಗುತ್ತಿರುವುದಕ್ಕೆಅಸಮಾದಾನ ಹಳ್ಳಿಯ ಯುವಕರಲ್ಲಿಇದೆ.ಗ್ರಾಮೀಣ ಪ್ರದೇಶದಲ್ಲಿಯುವಕರಿಗೆಉದ್ಯೋಗದೊರಕುವಂತೆ ಮಾಡುವಯೋಜನೆರೂಪಿಸದೇ ಹೋದರೆ ಹಳ್ಳಿಗಳಲ್ಲಿಯ ಬದುಕುಇನ್ನಷ್ಟು ಕಷ್ಟಕ್ಕೆ ಸಿಲುಕಿಸಿದಂತಾಗಿ ಮುಂದೊAದು ದಿನ ಆಹಾರದಕೊರತೆಅನುಭವಿಸಬೇಕಾದೀತುಎಂದು ಪ್ರಕಾಶ ಭಟ್ ಎಚ್ಚರಿಸಿದರು.
ಒಂದುಕಾಲಕ್ಕೆ ಹಳ್ಳಿಗಳು ಸ್ವಾವಲಂಬಿಗಳಾಗಿದ್ದವು.ಇAದು ಅವು ಪರಾವಲಂಬಿಗಳಾಗುತ್ತಿರುವುದು ನೋವಿನ ಸಂಗತಿ.ಮನುಷ್ಯನ ಘನತೆಯನ್ನು ಹಣದ ಮೇಲೆ ಅಳೆಯುತ್ತಿದ್ದು, ಹಳ್ಳಿಗರನ್ನು ಕನಿಷ್ಟವಾಗಿ ನೋಡುತ್ತಿರುವುದು ನಿಲ್ಲಬೇಕು.ಶಹರದಲ್ಲಿಇದ್ದವರೆಲ್ಲ ಹಳ್ಳಿಯಿಂದಲೇ ಬಂದವರುಇನ್ನಾದರೂತಮ್ಮತಮ್ಮ ಹಳ್ಳಿಗಳತ್ತ ಮುಖಮಾಡಿಕೈಲಾದರೀತಿಯಲ್ಲಿ ಹಳ್ಳಿ ಜನರಲ್ಲಿಕಟ್ಟುವಕಾಯಕಕ್ಕೆ ಸಜ್ಜಾಗುವಂತೆ ಮಾಡಬೇಕು.ಶಹರದಜನರ ಹಾಗೆಯೇ ನನಗೆ ನಾನೇ, ನಿನಗೆ ನೀನೇ ಎನ್ನುವ ಮನೋಧೋರಣೆ ಹಳ್ಳಿಗಳಿಗೂ ಬಂದಿದೆ.ಕೊಡಕೊಳ್ಳುವ ಸಂಸ್ಕೃತಿ ಹಳ್ಳಿಯಿಂದ ಮಾಯವಾಗುತ್ತಿದೆ.ಪ್ರೀತಿ, ವಿಶ್ವಾಸದಕೊರತೆಅನುಭವಿಸುತ್ತಿರುವ ಹಳ್ಳಿಯ ಜನರಲ್ಲಿಅವರಲ್ಲಿರುವ ಶಕ್ತಿ, ಸಂಪತ್ತಿನಅರಿವನ್ನು ಹೇಳುತ್ತಾ ಮತ್ತೆಗಾಂಧೀಜಿಯಕಲ್ಪನೆಯAತೆಗ್ರಾಮೀಣಜನರಲ್ಲಿಒಗ್ಗಟ್ಟಿನ ಸಂಸ್ಕೃತಿಕಟ್ಟಿಕೊಡುವ ಕೆಲಸ ಆಗಬೇಕು, ಜಾತಿ, ಧರ್ಮಗಳನ್ನು ಆದರಿಸಿ ಜನರು ವಿಘಟನೆಆಗಿದ್ದಾರೆ.ಇದರಿಂದ ಹಳ್ಳಿಗಳ ಅಭಿವೃದ್ಧಿ ಸಾಧ್ಯವಗುತ್ತಿಲ್ಲ, ಈ ವಿಘಟಿಸುವ ಶಕ್ತಿಗಳು ಹಳ್ಳಿಗಳಿಗೆ ಪ್ರವೇಶಿಸದಂತೆ ನೋಡಿಕೊಳ್ಳುವಂತೆ ಹಳ್ಳಿ ಯುವಕರನ್ನು ಜಾಗೃತಗೊಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿದತ್ತಿ ಅಂಗವಾಗಿ ಕೆ.ಎಚ್.ಪಾಟೀಲ ಕಾಮರ್ಸ್ಕಾಲೇಜಿನ ವಿದ್ಯಾರ್ಥಿನಿ ಕು.ಪ್ರೀತಿ ನರೇಂದ್ರ ೨೦೨೩-೨೪ ನೇ ಸಾಲಿನಲ್ಲಿ ಬಿ.ಕಾಂ.ದಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿ, ಕು.ಪ್ರೀತಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಕರ‍್ಯಕ್ರಮದಲ್ಲಿ ಕ.ವಿ.ವ.ಸಂಘದಕರ‍್ಯಕಾರಿ ಸಮಿತಿ ಸದಸ್ಯರಾದಡಾ.ಸಂಜೀವಕುಲಕರ್ಣಿ, ವಿಶ್ವೇಶ್ವರಿ ಹಿರೇಮಠ ಹಾಗೂ ಶಿವಾನಂದ ಭಾವಿಕಟ್ಟಿ, ಪ್ರಿ. ಶಶಿಧರ ತೋಡಕರ, ಡಾ. ಲಿಂಗರಾಜಅAಗಡಿ, ಡಾ. ಬಾಳಣ್ಣ ಶೀಗಿಹಳ್ಳಿ, ಸಿ.ಎಸ್. ಪಾಟೀಲ, ಮಹೇಶ ಮರದ, ಬಿ.ಎಲ್. ಶಿವಳ್ಳಿ, ಸುರೇಶ ಹಿರೇಮಠ, ಮಾರ್ಕಂಡೇಯದೊಡಮನಿ ಹಾಗೂ ಹಂಚಿನಮನಿ ಪರಿವಾರದವರು ಸೇರಿದಂತೆಅನೇಕರು ಭಾಗವಹಿಸಿದ್ದರು.