ಪಿಹೆಚ್‍ಡಿ ಪದವಿ ಪ್ರದಾನ
ಸಂಜೆವಾಣಿ ನ್ಯೂಸ್
ಮೈಸೂರು: ಜು.22:- ಮೈಸೂರಿನ ನಂಜುಮಳಿಗೆ ನಿವಾಸಿಯಾದ ರಾಘವೇಂದ್ರ ಎಲ್.ಆರ್, (ಸ್ಟಾಫ್ ಇಂಜಿನಿಯರ್, ಮಾರ್ವೆಲ್ ಸೆಮಿಕಂಡಕ್ಟರ್) ಅವರು ಡಾ.ಮಂಜುನಾಥ ಆರ್.ಸಿ (ಸಹಾಯ ಪ್ರಾಧ್ಯಾಪಕರು ಉಂಖಿ, ಬೆಂಗಳೂರು) ಇವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಆಪ್ಟಿಮಲ್ ಹೈಬ್ರಿಡ್ ಅಪೆÇ್ರೀಚ್ ಫಾರ್ ಸ್ಪೆಕ್ಟ್ರಮ್ ಸೆನ್ಸಿಂಗ್ ಇನ್ ಕಾಗ್ನೇಟಿವ್ ರೇಡಿಯೋ ನೆಟ್ವರ್ಕ್” ಮಹಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ 24ನೇ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪದವಿ ಪ್ರದಾನ ಮಾಡಲಾಯಿತು.