ಔಷಧಿ ಸಿಂಪರಣೆ ಪ್ರಾತ್ಯಕ್ಷಿಕೆ
ಲಕ್ಷ್ಮೇಶ್ವರ,ಜು14: ತಾಲೂಕಿನ ಗೊಜನೂರು ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಇಫೆÇ್ಕೀ ಸಂಸ್ಥೆಗಳ ಸಹಯೋಗದಲ್ಲಿ ರೈತರ ಜಮೀನುಗಳಲ್ಲಿ ದ್ರೋಣ ಮೂಲಕ ಪೆÇೀಷಕಾಂಶಗಳ ಮತ್ತು ಔಷಧಿ ಸಿಂಪರಣೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ವಹಿಸಿದ್ದರು ಕಾರ್ಯಕ್ರಮದಲ್ಲಿ ಸುರಕ್ಷಿತ ಕೀಟನಾಶಕಗಳ ಬಳಕೆ ಬೀಜೋಪಚಾರ ಆಂದೋಲನ ಮತ್ತು ರೈತರ ಬೆಳೆ ಸಮೀಕ್ಷೆ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.
ಪ್ರಾತ್ಯಕ್ಷಿತ ಕಾರ್ಯಕ್ರಮದಲ್ಲಿ ರೈತರಾದ ಚೆನ್ನಪ್ಪ ಷಣ್ಮುಖಿ ಶಿವಾನಂದ್ ಲಿಂಗ ಶೆಟ್ಟಿ ಟಾಕಪ್ಪ ಸಾತಪೂತೆ ಶಂಭುಲಿಂಗನಗೌಡ ಪಾಟೀಲ ಕಲ್ಲನಗೌಡ ಪಾಟೀಲ ಸಂತೋಷ್ ಮಾಡಳ್ಳಿ ಅಂದನಗೌಡ ಪಾಟೀಲ ಈಶ್ವರಗೌಡ ಪಾಟೀಲ ಶಂಕ್ರಪ್ಪ ಶಿರೂರು ನಿಂಗಪ್ಪ ಶಿವಪುತ್ರಪ್ಪ ತಾರಿಕೊಪ್ಪ ಇದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿಲವ ಮಾದರ ಹಿರಿಯರಾದ ಎಸ್ ಬಿ ಸೊರಟೂರ ಎಲ್ಲಪ್ಪ ಗೌಡ ಪಾಟೀಲ ಈರಣ್ಣ ಅಣ್ಣಿಗೇರಿ ಅನಿತಾ ಕುರ್ತ ಕೋಟಿ ಬಸವರಾಜ್ ಶಿಗ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ರೇವಣಪ್ಪ ಮನಗೂಳಿ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ ಗೌಡ ನರಸಮ್ಮನವರ ಸೇರಿದಂತೆ ಅನೇಕರಿದ್ದರು.