ಪಿಡಿಎ ಕಾಲೇಜನಲ್ಲಿ ಕ್ಯಾಂಪಸ್ ಸಂದರ್ಶನ
ಕಲಬುರಗಿ:ಜು.10:ಹೈದರಾಬಾದಕರ್ನಾಟಕ ಶಿಕ್ಷನ ಸಂಸ್ಥಯಪಿಡಿಎಕಾಲೇಜಿನಲ್ಲಿ ಸಿರಾಮಿಕ್ ಮತ್ತು ಸಿಮೆಂಟ್ ಭಾಗದ ವಿದ್ಯಾರ್ಥಿಗಳಿಗಾಗಿ ಬಹು ರಾಷ್ಟ್ರೀಯಕಂಪನಿಯಾದಗಲ್ಫ್ ಮೂಲದಆರ್. ಎ. ಕೆ. ಸಿರಾಮಿಕ್ ಕಂಪನಿ ವತಿಯಿಂದಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿತ್ತು
.ಈ ಸಂದರ್ಶನದಲ್ಲಿ ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗದಅಂತಿಮ ವರ್ಷದ ವಿದ್ಯಾರ್ಥಿಗಳಾದ ಶಿವಸಾಗರ ರಾಮಗೊಂಡ ,ಏರೀಕ್‍ಡ್ಯಾನಿಯಲ್, ನಿತ್ಯಾನಂದ ಎ, ಮನ್ಸೂರ್‍ಅಲಿಖಾನ್ ,ಮಹೇಶ್ ಪಾಟೀಲ್ ,ಸೇರಿದಂತೆಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹೈದರಾಬಾದ್‍ಕರ್ನಾಟಕ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದ ಶ್ರೀ ಶಶಿಲ್ ಜಿ ನಮೋಶಿ, ಶ್ರೀ ರಾಜಾಭೀಮಳ್ಳಿ, ಕಾರ್ಯದರ್ಶಿಗಳಾದ ಶ್ರೀ ಉದಯಕುಮಾರ್‍ಎಸ್ ಚಿಂಚೋಳಿ ,ಸಹಕಾರದರ್ಶಿಗಳಾದ ಡಾ. ಕೈಲಾಸ್ ಪಾಟೀಲ್, ಆಡಳಿತ ಮಂಡಳಿಯ ಸದಸ್ಯರಾದಅರುಣ್‍ಕುಮಾರ್ ಪಾಟೀಲ್, ಡಾ.ನಾಗೇಂದ್ರ ಮಂಟಾಳೆ, ಸಾಯಿನಾಥ್ ಪಾಟೀಲ್, ಮಾದೇವಪ್ಪರಾಂಪುರಿ, ಅನಿಲ್ ಕುಮಾರ್ ಮರಗೋಳ, ನಾಗಣ್ಣಘಂಟಿ,
ಡಾಕಿರಣ್‍ದೇಶಮುಖ, ಡಾ. ರಜನೇಶ್ ವಾಲಿ, ನಿಶಾಂತ್ ಏಲಿ, ಕಾಲೇಜಿನ ಪ್ರಾಚಾರ್ಯರಾದಡಾ. ಸಿದ್ದರಾಮ್ ಆರ್ ಪಾಟೀಲ್, ಉಪಪ್ರಾಚಾರ್ಯರಾದಡಾ.ಎಸ್‍ಆರ್ ಹೊಟ್ಟಿ, ಮತ್ತುಡಾ.ಶ್ರೀದೇವಿ ಸೋಮ, ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗದ ಮುಖ್ಯಸ್ಥರಾದಡಾ. ವೀರೇಶ್ ಮಲ್ಲಾಪುರ್, ನೇಮಕಾತಿ ಮತ್ತುತರಬೇತಿ ವಿಭಾಗದ ಅಧಿಕಾರಿಗಳಾದ ಡಾ.ನಾಗೇಶ್ ಸಾಲಿಮಠ, ಅಕ್ಷಯ್‍ಅಸ್ಪಲ್ಲಿ, ಪೆÇ್ರ. ಹಂಸರಾಜ್ ಸಾಹು, ಡಾ. ಎಸ್ ಬಿ ಪಾಟೀಲ್, ಡಾ.ಅಮರೇಶ್‍ಆರ್, ಪೆÇ್ರಗುಂಡುಕೋಲ್ಕೂರ್ ,ಡಾ. ಪವನ್ ರಂಗದಾಳ, ಮಲ್ಲಿಕಾರ್ಜುನ್‍ಕುಮಣೆ ಶರಣುಜಗತೇ, ಡಾ, ಬಾಬೂರಾವ್ ಶೇರಿಕಾರ್,ಯಲ್ಲಾಲಿಂಗ ಪರಿಟ್ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ