ದಲಿತ ಸಂಘರ್ಷ ಸಮಿತಿಯ 50 ವರ್ಷಗಳ ಸಂಭ್ರಮೋತ್ಸವದ ಕರಪತ್ರ ಬಿಡುಗಡೆ
ಬೀದರ:ಜು.2: ಪೆÇ್ರ. ಬಿ. ಕೃಷ್ಣಪ್ಪನವರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ 50 ವರ್ಷಗಳ ಸಂಭ್ರಮೂತ್ಸವ ಕಾರ್ಯಕ್ರಮದ ಇಂದು ಬೀದರ ನಗರದ ಅಂಬೆಡ್ಕರ್ ವೃತ್ತದಲ್ಲಿ ಕರಪತ್ರಗಳು ಬಿಡುಗಡೆ ಮಾಡಲಾಯಿತು,
ಇದೇ ವೇಳೆ ಜುಲೈ ಹತ್ತರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದಿನಾಂಕ ಜುಲೈ 9 ರಂದು ಸರಿಯಾದ ಸಮಯಕ್ಕೆ ಬೀದರ ರೈಲು ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರು ಹೊರಡಲು ಆಗಮಿಸಿಬೇಕೆಂದು ಧನರಾಜ ಮುಸ್ತಾಪುರ ರವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಪತರಾವ ದೀನೆ, ಸಾಯಿ ಶಿಂದೆ, ಸತೀಶ್ ವಗ್ಗೆ, ಧನರಾಜ್ ಮುಸ್ತಾಪುರ್, ಮಹೀಂದ್ರ ಕುಮಾರ್ ಹೊಸಮನಿ, ವಿಜಯಕುಮಾರ್ ಐಹೊಳೆ, ಜೈಪ್ರಕಾಶ್ ಅಸ್ತೂರೆ, ಸಂಜು ಕುಮಾರ್ ಲಾಧಾ, ಬಸವರಾಜ್ ಬಾವಿದೊಡ್ಡಿ, ಆಕಾಶ್ ಶಿಂದೆ, ತುಕಾರಾಮ ಹಸನ್ಮುಖಿ, ಧನರಾಜ್ ನಾಗಮಾರಪಳ್ಳಿ, ಸಿರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು