ಬೆಂಗಳೂರು: ಇಂದು ರಾಜ್ಯದಲ್ಲಿ 428 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇಂದು 30,589 ಜನರು ಕೊರೊನಾ ಲಸಿಕೆಯನ್ನ ಪಡೆದುಕೊಂಡಿದ್ದಾರೆ.ಸದ್ಯ 6,298 ಸಕ್ರಿಯ ಪ್ರಕರಣಗಳಿದ್ದು, 147 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 760 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಕೊರೊನಾಗೆ 12,207 ಜನ ಬಲಿಯಾಗಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,37,383ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಖಚಿತ ಪ್ರಮಾಣ ಶೇ.0.72 ಮತ್ತು ಮರಣ ಪ್ರಮಾಣ ಶೇ.0.70ರಷ್ಟಿದೆ.30,598 ಜನಕ್ಕೆ ಸಂಜೀವಿನಿ: ಬಾಗಲಕೋಟೆ 343, ಬಳ್ಳಾರಿ 435, ಬೆಳಗಾವಿ 1,674, ಬೆಂಗಳೂರು ಗ್ರಾಮಾಂತರ 443, ಬೆಂಗಳೂರು ನಗರ 8,514, ಬೀದರ್ 985, ಚಾಮರಾಜನಗರ 543, ಚಿಕ್ಕಬಳ್ಳಾಪುರ 247, ಚಿಕ್ಕಮಗಳೂರು 491, ಚಿತ್ರದುರ್ಗ 169, ದಕ್ಷಿಣ ಕನ್ನಡ 919, ದಾವಣಗೆರೆ 942, ಧಾರವಾಡ 995, ಗದಗ 83, ಹಾಸನ 1,470, ಹಾವೇರಿ 534, ಕಲಬುರಗಿ 708, ಕೊಡಗು 512, ಕೋಲಾರ 675, ಕೊಪ್ಪಳ 618, ಮಂಡ್ಯ 746, ಮೈಸೂರು 1,123, ರಾಯಚೂರು 469, ರಾಮನಗರ 56, ಶಿವಮೊಗ್ಗ 1,213, ತುಮಕೂರು 478, ಉಡುಪಿ 2,009, ಉತ್ತರ ಕನ್ನಡ 2,144, ವಿಜಯಪುರ 352 ಮತ್ತು ಯಾದಗಿರಿಯಲ್ಲಿ 699 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.ಕೊರೊನಾ ಸಂಖ್ಯೆ: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 227, ಬೀದರ್ 2, ಚಾಮರಾಜನಗರ 3, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 6, ಚಿತ್ರದುರ್ಗ 13, ದಕ್ಷಿಣ ಕನ್ನಡ 14, ದಾವಣಗೆರೆ 14, ಧಾರವಾಡ 16, ಗದಗ 1, ಹಾಸನ 15, ಹಾವೇರಿ 0, ಕಲಬುರಗಿ 12, ಕೊಡಗು 14, ಕೋಲಾರ 4, ಕೊಪ್ಪಳ 0, ಮಂಡ್ಯ 8, ಮೈಸೂರು 17, ರಾಯಚೂರು 1, ರಾಮನಗರ 0, ಶಿವಮೊಗ್ಗ 4, ತುಮಕೂರು 10, ಉಡುಪಿ 6, ಉತ್ತರ ಕನ್ನಡ 14, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾhttps://t.co/9HgYaPLNMv#Hostel #CoronaVirus #COVID19 #kodagu #Students #KannadaNews @mla_sudhakar @CMofKarnataka— PublicTV (@publictvnews) January 27, 2021Sign in to your account
Username or Email Address


Password

 Remember Me


