ಬೆಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಪ್ರಯಾಣ ದರ ಏರಿಕೆಯನ್ನು ಕೂಡಲೇ ತಡೆಹಿಡಿಯುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.ಬೆಳಗ್ಗೆಯಷ್ಟೇ ಪೆಟ್ರೋಲ್ ದರ ಇಳಿಸಿ ಸಿಹಿ ಸುದ್ದಿ ನೀಡಿದ್ದ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಾತ್ರಿ ವೇಳೆಗೆ ಶೇ.18 ರಷ್ಟು ಪ್ರಯಾಣ ದರ ಏರಿಕೆ ಮಾಡಿತ್ತು. ಈ ಆದೇಶ ಪ್ರಕಟಗೊಂಡ ಕೂಡಲೇ ಸಿಎಂ ಯಾವುದೇ ನಿಗಮ ಪ್ರಯಾಣ ದರವನ್ನು ಸದ್ಯಕ್ಕೆ ಏರಿಕೆ ಮಾಡಬಾರದು ಎಂದು ಸೂಚಿಸಿದ್ದಾರೆ.ಬಿಎಂಟಿಸಿ ಅಂದಾಜು ಪರಿಷೃತ ದರ
ಸ್ಟೇಜ್ 1 ರಿಂದ 2 :
ಹಳೆಯ ದರ    ಹೊಸ ದರ
5 ರೂಪಾಯಿ   6 ರೂಪಾಯಿಸ್ಟೇಜ್ 3 ರಿಂದ 5:
ಹಳೆಯ ದರ     ಹೊಸ ದರ
10 ರೂಪಾಯಿ   14 ರೂಪಾಯಿಸ್ಟೇಜ್ 6 ರಿಂದ 9:
ಹಳೆಯ ದರ      ಹೊಸ ದರ
15 ರೂಪಾಯಿ    18 ರೂಪಾಯಿಸ್ಟೇಜ್ 10 ರಿಂದ 13: 
ಹಳೆಯ ದರ        ಹೊಸ ದರ
17 ರೂಪಾಯಿ     20 ರೂಪಾಯಿಸ್ಟೇಜ್ 14 ರಿಂದ 15: 
ಹಳೆಯ ದರ         ಹೊಸ ದರ
19 ರೂಪಾಯಿ      23 ರೂಪಾಯಿಸ್ಟೇಜ್ 16 ರಿಂದ 19: 
ಹಳೆಯ ದರ       ಹೊಸ ದರ
20 ರೂಪಾಯಿ     24 ರೂಪಾಯಿಸ್ಟೇಜ್ 20 ರಿಂದ 23: 
ಹಳೆಯ ದರ       ಹೊಸ ದರ
22 ರೂಪಾಯಿ    26 ರೂಪಾಯಿಸ್ಟೇಜ್ 24 ರಿಂದ 25: 
ಹಳೆಯ ದರ       ಹೊಸ ದರ
23 ರೂಪಾಯಿ    27 ರೂಪಾಯಿಸ್ಟೇಜ್ 26 ರಿಂದ 28: 
ಹಳೆಯ ದರ       ಹೊಸ ದರ
24 ರೂಪಾಯಿ    29 ರೂಪಾಯಿಸ್ಟೇಜ್ 29 ರಿಂದ 39: 
ಹಳೆಯ ದರ          ಹೊಸ ದರ
25 ರೂಪಾಯಿ      30 ರೂಪಾಯಿಸ್ಟೇಜ್ 40 ರಿಂದ 41: 
ಹಳೆಯ ದರ        ಹೊಸ ದರ
26 ರೂಪಾಯಿ    31 ರೂಪಾಯಿಸ್ಟೇಜ್ 42 : 
ಹಳೆಯ ದರ       ಹೊಸ ದರ
27 ರೂಪಾಯಿ    32 ರೂಪಾಯಿಕೆಎಸ್‍ಆರ್ ಟಿಸಿ ಬಸ್ ಪ್ರಮುಖ ನಗರಗಳ ಬಸ್ ದರ:Sign in to your account
Username or Email Address


Password

 Remember Me


