ದಾವಣಗೆರೆ: ಕರ್ನಾಟಕ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ. 224 ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದೇವೆ ಅಂತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಹೆಚ್ಚು ಅನುದಾನವನ್ನು ನೀಡಿದೆ. ಆದ್ರೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸ್ತಿದ್ದಾರೆ. ಯುಪಿಎ ಸರ್ಕಾರಕ್ಕಿಂತ ಬಿಜೆಪಿ ಸರ್ಕಾರ ರಾಜ್ಯಕ್ಕೆ ಹೆಚ್ಚು ಅನುದಾನವನ್ನು ನೀಡಿದ್ದೇವೆ. ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದೆ. ಇಷ್ಟು ದಿನಗಳ ನಂತರ ಚುನಾವಣೆ ಸಮಯದಲ್ಲಿ ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಆದ್ರೆ ಲಿಂಗಾಯಿತ ಜನ ಯಡಿಯೂರಪ್ಪನವರ ಪರ ಇದ್ದಾರೆ ಅಂತಾ ಅಮಿತ್ ಶಾ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ರು.ಮಹದಾಯಿ ವಿಚಾರದಲ್ಲಿ ನಾನು ಸಾಕಷ್ಟು ಬಾರಿ ಮಾತಾಡಿದ್ದೇನೆ. ರಚನಾತ್ಮಕವಾಗಿ ಸಮಸ್ಯೆ ಬಗೆಹರಿಸಲು ಮೋದಿ ಸರ್ಕಾರ ಸಿದ್ಧವಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಶೀಘ್ರ ನಿರ್ಧಾರ ಮಾಡುತ್ತೇವೆ. ಆದ್ರೆ ತಮಗೆ ಟಿಕೆಟ್ ಬೇಕೆಂದು ಯಾವ ಸ್ವಾಮೀಜಿಗಳು ನಮ್ಮನ್ನ ಸಂಪರ್ಕಿಸಿಲ್ಲ. ಆದ್ರೆ ಮೆರಿಟ್ ಆಧಾರದ ಮೇಲೆಯೇ ಟಿಕೆಟ್ ಫೈನಲ್ ಆಗಲಿದೆ ಅಂತಾ ಅಮಿತ್ ಶಾ ಹೇಳಿದ್ರು.I want to assure farmers of Karnataka that we will work for the interests of the farmers in the state: Shri @AmitShah Watch LIVE at https://t.co/3mGRzB76bR— BJP LIVE (@BJPLive) March 27, 2018Press conference by Shri @AmitShah has started. Watch LIVE at https://t.co/Iu6EoSghli and https://t.co/3mGRzB76bR pic.twitter.com/LLz4f8bY2g— BJP LIVE (@BJPLive) March 27, 2018Sign in to your account
Username or Email Address


Password

 Remember Me


