ಮೈಸೂರು: ರೋಗಿಗಳ ಕೈಗೆ ಇಂಜೆಕ್ಷನ್ ನೀಡಬೇಕಾದರೆ ವೈದ್ಯರು ಬಟ್ಟೆಯನ್ನು ಎಳೆದು ಕೊಡುತ್ತಾರೆ. ಆದ್ರೆ ಈ ವೈದ್ಯರು ಮಾತ್ರ ತುಂಬಾ ಡಿಫೆರೆಂಟ್. ರೋಗಿಯ ಧರಿಸಿದ್ದ ಉಡುಪಿನ ಮೇಲಿಂದಲೇ ಇಂಜೆಕ್ಷನ್ ಚುಚ್ಚುತ್ತಾರೆ. ಪ್ಯಾಂಟ್, ಪಂಚೆ, ಶರ್ಟ್, ಟೀ ಶರ್ಟ್ ಏನೇ ಹಾಕಿದ್ರೂ ಅದ್ರ ಮೇಲೆನೇ ಇಂಜೆಕ್ಷನ್ ಚುಚ್ತಾರೆ, ಇದು ವಿಚಿತ್ರ ಅನ್ನಿಸಿದ್ರೂ ಸತ್ಯ.ಈ ಡಾಕ್ಟರ್ ಬೇರೆ ಯಾರೂ ಅಲ್ಲ, ಅರಣ್ಯ ಸಚಿವ ರಮಾನಾಥ್ ರೈರ ಖಾಸ ಅಣ್ಣ ಡಾ.ಸತೀಶ್ ಬೆಳ್ಳಪಾಡಿ. ಮೈಸೂರಿನಲ್ಲಿ ಡಾ.ಸತೀಶ್ ಬೆಳ್ಳಪಾಡಿ ‘ಮಂಜುನಾಥ್ ಕ್ಲಿನಿಕ್’ ನಡೆಸುತ್ತಿದ್ದಾರೆ. ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಕಾಮನ್‍ಮ್ಯಾನ್ ಡಾಕ್ಟ್ರು ಅಂತಾನೇ ಫೇಮಸ್ ಆಗಿದ್ದಾರೆ.ಡಾ. ಸತೀಶ್ ರೋಗಿಗಳಿಗೆ ನೀಡುವ ಇಂಜೆಕ್ಷನ್ ಸ್ಟೈಲ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.https://youtu.be/iBQI8TlnN4ISign in to your account
Username or Email Address


Password

 Remember Me


