ಉಡುಪಿ/ಬೆಂಗಳೂರು: 2018ರಲ್ಲಿ ಕಾಂಗ್ರೆಸ್ (Congress) ಕರೆ ನೀಡಿದ್ದ ಭಾರತ್ ಬಂದ್ (Bharat Bandh) ವಿರೋಧಿಸಿ ಚೈತ್ರಾ ಕುಂದಾಪುರ (Chaitra Kundapura) ಭಾರೀ ಸದ್ದು ಮಾಡಿದ್ರು. ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಗಮನ ಸೆಳೆದಿತ್ತು.The grit & dare this young girl has shown in demonstrating the trust & faith she has in our @PMOIndia @narendramodi is noteworthy. In other places too many citizens have come out today to condemn #BharatBandh. Thanks to all those who have so openly rejected @INCIndia’s hypocrisy. https://t.co/Fe5iGCUUN0— Nirmala Sitharaman (@nsitharaman) September 10, 2018ಡೇರಿಂಗ್ ಗರ್ಲ್ ಎಂದು ಟ್ವೀಟಿಸಿ ಬೆನ್ನುತಟ್ಟಿದ್ರು. ಇದನ್ನೇ ಚೈತ್ರಾ ತಮ್ಮ ಮೈಲೇಜ್‍ಗೆ ಬಳಸಿಕೊಂಡಿದ್ರು. ತಮಗೆ ಕೇಂದ್ರದ ಲಿಂಕ್ ಇದೆ ಎಂದು ಬಿಂಬಿಸಿಕೊಂಡಿದ್ರು. ಮುಂದೆ ನಾನೇ ಬೈಂದೂರು ಎಂಎಲ್‍ಎ ಆಗ್ತೀನಿ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಆಗ್ತೀನಿ ಎಂದು ಹೇಳ್ಕೊಂಡು ಓಡಾಡ್ತಿದ್ರು.ಗೋವಿಂದ ಪೂಜಾರಿಗೂ ಇದೇ ಕತೆಯನ್ನು ಹೇಳಿ ಚೈತ್ರಾ ವಂಚಿಸಿದ್ರು ಎಂಬ ವಿಚಾರ ಬಯಲಾಗಿದೆ. ಈ ವಂಚನೆ ಪುರಾಣ ಬಯಲಾದ ಬೆನ್ನಲ್ಲೇ ಆರೋಪಿ ಚೈತ್ರಾರಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳತೊಡಗಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ. ಇದನ್ನೂ ಓದಿ: EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!ಬಿಜೆಪಿಯಲ್ಲಿ ಟಿಕೆಟ್ ಸೇಲ್‍ಗಿಲ್ಲ ಎನ್ನುವುದು ಇದ್ರಿಂದ ಗೊತ್ತಾಗ್ತಿದೆ ಎಂದು ಸಿಟಿ ರವಿ ಹೇಳ್ಕೊಂಡಿದ್ದಾರೆ. ನಮ್ಮ ಪಕ್ಷದ ಒಳಗೆ ಇದಕ್ಕೆಲ್ಲ ಅವಕಾಶ ಇಲ್ಲ ಎಂದು ಅಶ್ವಥ್‍ನಾರಾಯಣ್ ಹೇಳಿಕೆ ನೀಡಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


