ಚಿಕ್ಕಬಳ್ಳಾಪುರ: ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ಕಸ್ಟಮ್ಸ್ ಅಧಿಕಾರಿಗಳು (Costums Officers) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ಸಿಂಗಾಪುರ, ಯುಎಇ, ಮಲೇಷಿಯಾ ಹಾಗೂ ಥೈಲಾಂಡ್‌ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಹಾಗೂ ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.3,40,87,200 ರೂ. ಮೌಲ್ಯದ 5,13,400 ಸಿಗರೇಟ್‌ಗಳನ್ನು ಸೀಜ್‌ ಮಾಡಲಾಗಿದೆ. ಜೊತೆಗೆ 43 ಲ್ಯಾಪ್‌ಟಾಪ್ (Laptop)  ಹಾಗೂ 16 ಐಪೋನ್‌ (Iphone) ಗಳನ್ನು ವಶಡಿಸಿಕೊಂಡಿದ್ದಾರೆ.ಇದನ್ನೂ ಓದಿ: ಅಂದು ನಟ್ವರ್ ಲಾಲ್, ಇಂದು ನೆಪೋಲಿಯನ್: ತನುಷ್ ಶಿವಣ್ಣ ನಟನೆಯ ಸಿನಿಮಾSign in to your account
Username or Email Address


Password

 Remember Me


