ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಭವನಾರಾಯಣ.ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್ ಹರಿಣಿ ಕೃಷ್ಣಕುಮಾರಿ, ಶಿವಶಂಕರ್, ನರಸಿಂಹರಾಜು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ದಕ್ಷಿಣಮೂರ್ತಿ. ಈ ಚಿತ್ರವು ೧೯೬೦ ರಲ್ಲಿ ಬಿಡುಗಡೆಯಾಯಿತು.