ತಿಪ್ಪಯ್ಯನದುರ್ಗ ಬೆಟ್ಟದ ತಪ್ಪಲಲ್ಲಿದ್ದು,ಸುತ್ತಲೂ ಬೆಟ್ಟ ಪ್ರದೇಶಗಳಿಂದ ಕೂಡಿದೆ. ಈ ಪ್ರದೇಶಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಹಿಂದೆ ಇದಕ್ಕೆ ಪೂಜ್ಯಾರನ ಹಳ್ಳಿ ಎಂದು ಹೆಸರಿತ್ತು. ಮತೊಂದು ಐತಿಹಾಸಿಕ ಹಿನ್ನೆಲೆ ಇದ್ದು ಗುಟ್ಟಕಿಂದಗೊಲ್ಲಪಲ್ಲಿ (ಕನ್ನಡದಲ್ಲಿ ಗುಟ್ತೆಕೇಳಗೆ ಗೋಲ್ಲರಹಳ್ಳಿ ) ೧೮೦೦-೧೯೯೦ ರ ತನಕ ಮನೆ ಕಟ್ತಿದ ಕುರುಹು ಕಂಡುಬರುತ್ತಿತ್ತು. ಒಂದು ಕಾಲದಲ್ಲಿ ತಿಪ್ಪೇರುದ್ರಸ್ವಾಮಿ ವಾಸಮಾಡಿದರು.ಪಾಳೆಗಾರ ತಿಪ್ಪನಾಯಕ ಆಳುತಿದ್ದರು. ಇಲ್ಲಿನ ಬಹು ಮುಖ್ಯದೇವರು 7ಜನಅಕ್ಕಮ್ಮನರು ದೇವರು. (ಸಪ್ತಮಾತೃಕೆಯರು) ಈ ದೇವರಿಗೆ ಬೂದಾಳ್ ಗೋಲ್ಲ ಸಿರುಮನ ವಂಶದ ಬೂದಾಳ್ ಚಿಕ್ಕೀರಪ್ಪನ ಮಗನಾದ ಬೂದಾಳ್ ಅಕ್ಕಮ್ಮನ ಪೂಜಾರಿ ನಾಗಪ್ಪ ಸುಮಾರು ೬೦ -೭೦ ವರ್ಷದಿಂದಲು ಪೂಜೆಮಾಡುತ್ತಿದರು ತದನಂತರ ಅವರ ಜೇಷ್ಠ ಪುತ್ರ ಬೂದಾಳ್ ಶಿರುಮಪ್ಪ ಮತ್ತು ಇದೇ ನಾಗಪ್ಪನ 2ನೇ ಮಗನಾದ ಬೂದಾಳ್ ಚಿಕ್ಕೀರಪ್ಪನ ಮಗನಾದ ಅಕ್ಕಮ್ಮನ ಪೂಜಾರಿ ಮಂಜುನಾಥ ಮತ್ತು ಇದೇ ನಾಗಪ್ಪನ ಅಣ್ಣ ತಮ್ಮಗಳು ಮಗನಾದ ಬೂದಾಳ್ ಶಿರುಮಪ್ಪನ ಮಗ ಈರಣ್ಣ ಇತನ ಮಗ ಸದಾಶಿವ ಬೂದಾಳ್ ಅಕ್ಕಮ್ಮನಪೂಜಾರಿ ನಾಗಪ್ಪನಿಗೆ ಕೇಳಿಕೊಂಡಾಗ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಸದಾಶಿವನಿಗೆ ಸ್ವಲ್ಪ ಕಾಲ ಪೂಜೆ ಮಾಡಲು ಅವರನ್ನು ಬಿಟ್ಟು ಬಿಟ್ಟರೂ.ಇದೇ ದ್ಯಾವರ್ರ್ಲಬೇಟ್ಟದಲ್ಲಿ