ಬೋಪಯ್ಯ ೧೭ ನವಂಬರ್ ೨೦೦೯ ರಿಂದ ೧೭ ಮೇ ೨೦೧೩ರ ವರೆಗೆ ಕರ್ನಾಟಕದ ವಿಧಾನ ಸಭೆಯ ಸಭಾಪತಿಯಾಗಿದ್ದರು. ಪ್ರಸ್ತುತ ಅವರು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರು. ಇವರು ವಿರಾಜಪೇಟೆ ವಿದಅನ ಸಭಾ ಕ್ಷೇತ್ರದಿಂದ ಆಯ್ಕೆಯಾದ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿದ್ದಾರೆ.