ಚಿಂತಾಮಣಿ:ಕೆಜಿಎಫ್​-2 ಸಿನಿಮಾ ನೋಡಿದ ಅಭಿಮಾನಿಯೊಬ್ಬರಿಗೆ ಬಹುಮಾನವಾಗಿ ಬುಲೆಟ್​ ಬೈಕ್​ ಒಲಿದಿದೆ. ಇದೀಗ ಯಶ್​ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ.
ಚಿಕ್ಕಬಳ್ಳಾಪುರದಲ್ಲಿ ನಗರದಲ್ಲಿ ಕೆಜಿಎಫ್​ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಮೊದಲ ಪ್ರದರ್ಶನದ ಟಿಕೆಟ್​ ಖರೀದಿ ಮಾಡಿದ ಚಿಂತಾಮಣಿಯ ಯಶ್​ ಅಭಿಮಾನಿ ಅಭಿಷೇಕ್​ ಅವರಿಗೆ ಬುಲೆಟ್​ ದ್ವಿಚಕ್ರವಾಹನ ಬಹುಮಾನವಾಗಿ ಲಭಿಸಿದೆ.
ಮೊದಲ ಪ್ರದರ್ಶನದ ಟಿಕೆಟ್​ ಖರೀದಿ ಮಾಡಿದವರಿಗೆ ಹಲವಾರು ಬಹುಮಾನಗಳನ್ನು ನೀಡುವ ಬಗ್ಗೆ ಚಿತ್ರತಂಡ ಘೋಷಣೆ ಮಾಡಿತ್ತು. ಅದರಂತೆ ಬುಧವಾರ(ಮೇ 4) ರಾತ್ರಿ ಬಂಪರ್​ ಬಹುಮಾನ ವಿತರಣೆ ಮಾಡಿದ್ದು, ಬೆಂಗಳೂರಿನ ವೈಟ್​ಪೀಲ್ಡ್​ನ ನಿವಾಸಿ ಯಶ್​ ಅಭಿಮಾನಿ ಅಭಿಷೇಕ್​ ಅವರು ಚಿಂತಾಮಣಿಗೆ ಬಂದು ಮೊದಲ ಪ್ರದರ್ಶನವನ್ನು ನೋಡಿದ್ದು, ಇದೀಗ ಅವರಿಗೆ ಬುಲೆಟ್​ ವಾಹನ ಲಭಿಸಿದೆ.
ಅಂಜನಿ ಚಿತ್ರಮಂದಿರ ಮಾಲೀಕರಾದ ವೆಂಕಟರೆಡ್ಡಿ ಮತ್ತು ಕಾರ್ತಿಕ್​ ಅವರು ವಿಜೇತರಿಗೆ ಬೈಕ್​ನ ಕೀ ವಿತರಿಸಿ ಶುಭ ಕೋರಿದ್ದಾರೆ. ಯಶ್​ ಅಭಿಮಾನಿಗಳ ಸಂಘದ ಜನಾರ್ದನ್​, ಕುಮಾರ್​, ಶಿವರಾಜ್​ ಮತ್ತು ಅಂಜನಿ ಚಿತ್ರಮಂದಿರದ ಸಿಬ್ಬಂದಿ ಇದ್ದರು.
ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ…

‘ಗೃಹ ಸಚಿವರ ಊರಲ್ಲಿ 2 ದಿನ ದಿವ್ಯಾ ಕಾರು ಇತ್ತು! ಪಿಎಸ್​ಐ ಹುದ್ದೆ ಅಕ್ರಮದ ಆರೋಪಿ ಜತೆ ನೇರ ಸಂಪರ್ಕ ಹೊಂದಿದ್ದರು…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + eleven =
Remember me
