ಚನ್ನಪಟ್ಟಣ:ಮದ್ಯ ಸೇವಿಸಿ ಆಟೋ ಚಲಾಯಿಸುತ್ತಿದ್ದ ಚಾಲಕನೊಬ್ಬ ಪೊಲೀಸರೊಂದಿಗೆ ಗಲಾಟೆ ಮಾಡಿದ್ದು ಮಾತ್ರವಲ್ಲ, ಪೊಲೀಸರಿಂದಲೇ ಆಟೋವನ್ನ ತಳ್ಳಿಸಿದ್ದಾನೆ!
ಇಂತಹ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಕೆಂಗೇರಿ ಮೂಲದ ಕುಮಾರ್​ ಎಂಬಾತ ಸ್ನೇಹಿತರೊಂದಿಗೆ ಕಬ್ಬಾಳು ದೇವಸ್ಥಾನಕ್ಕೆ ಬಂದಿದ್ದ. ವಾಪಸ್​ ಹೋಗುವಾಗ ಆಟೋ ಅಡ್ಡಗಟ್ಟಿದ ಸಂಚಾರ ಪೊಲೀಸರೊಂದಿಗೆ ಕುಮಾರ್​ ಗಲಾಟೆ ಮಾಡಿದ್ದಾನೆ.
ಆಟೋ ವಶಕ್ಕೆ ತೆಗೆದುಕೊಳ್ಳಲು ಮುಂದಾದ ಪೊಲೀಸರೊಂದಿಗೆ ಕೆಲಹೊತ್ತು ಸಂಘರ್ಷಕ್ಕಿಳಿದಿದ್ದಾನೆ. ಆಟೋ ಸ್ಟಾರ್ಟ್​ ಮಾಡಲ್ಲ ಎಂದು ಪೊಲೀಸರ ಕೈಯಲ್ಲೇ ಠಾಣೆವರೆಗೂ ಆಟೋ ತಳ್ಳಿಸಿದ್ದಾನೆ. ಇನ್ನು ಠಾಣೆಯಲ್ಲಿ ಆಲ್ಕೋಹಾಲ್​ ಮೀಟರ್​ ಪರೀಕ್ಷೆಗೂ ತಕರಾರು ಮಾಡಿದ್ದಾನೆ. ಮದ್ಯಸೇವಿಸಿ ಚಾಲನೆ ಮಾಡಿದ್ದಷ್ಟೇ ಅಲ್ಲದೆ ಪೊಲೀಸರೊಂದಿಗೆ ಕಿರಿಕ್​ ಮಾಡಿಕೊಂಡ ಈತ ಸದ್ಯ ನಗರ ಸಂಚಾರ ಪೊಲೀಸರ ವಶದಲ್ಲಿದ್ದಾನೆ.
ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

ಮುಂದೊಂದು ದಿನ ಹಿಜಾಬ್​ ಧರಿಸಿದ ಹುಡುಗಿಯೇ ಭಾರತದ ಪ್ರಧಾನಿ ಆಗ್ತಾಳೆ: ಓವೈಸಿ

ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೀನಿ ಅಂದಿದ್ದು ಚುನಾವಣೆಗೆ ನಿಲ್ಲೋಕಲ್ಲ: ಕುಮಾರಸ್ವಾಮಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + 15 =
Remember me
