ಹಾವೇರಿ: ರಾಣೇಬೆನ್ನೂರಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನರ ಬದುಕು ಮೂರಾಬಟ್ಟೆಯಾಗಿದೆ.

ವಿಕಾಸ ಬಡಾವಣೆಯಲ್ಲಿ ಮನೆಗಳೆಲ್ಲ ಜಲಾವೃತಗೊಂಡು ಜನರ ರಾತ್ರಿಯಿಡೀ ಪರದಾಡಿದರು. ಮನೆ ತುಂಬೆಲ್ಲಾ ನಡುಮಟ್ಟದವರೆಗೂ ನೀರು ಆವರಿಸಿದ್ದರಿಂದ 20ಕ್ಕೂ ಅಧಿಕ ಕುಟುಂಬಗಳು ಊಟ-ನಿದ್ದೆ ಇಲ್ಲದೆ ಪರದಾಡಿದರು.

ಮನೆಯ ಒಳಗೆ ನೀರಲ್ಲಿ ಸಿಲುಕಿದ್ದ ಕುಟುಂಬಸ್ಥರನ್ನು ಅಗ್ನಿಶಾಮಕ ಅಧಿಕಾರಿಗಳಾದ ಎಸ್​.ಎಸ್.ಶಿವಳ್ಳಿ, ಎಚ್​.ಬಿ.ಹಾಕಿಯಾಲ್ವರ್ ಸೇರಿ ಸಿಬ್ಬಂದಿ ಹೊರಗೆ ಕರೆತಂದರು.
ಪಾವಗಡದಲ್ಲಿ ತಪ್ಪಿದ ಮತ್ತೊಂದು ಬಸ್ ದುರಂತ: ರಭಸವಾಗಿ ಹರಿಯುವ ನೀರಿನಲ್ಲಿ ಸಿಲುಕಿದ ಖಾಸಗಿ ಬಸ್

ಶಿವಮೊಗ್ಗದಲ್ಲಿ ಅಪ್ರಾಪ್ತೆಗೆ ತಾಳಿಭಾಗ್ಯ ನೀಡಲು ಯತ್ನ: ಒಮ್ಮೆ ಬಚಾವ್​ ಆಗಿದ್ದ ಪ್ರಿಯಕರ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದ

ಲೈನ್‌ಮನ್‌ಗಳಾಗಿದ್ದ ತಂದೆ- ಚಿಕ್ಕಪ್ಪನ ಬಳಿಕ ಮಗನೂ ವಿದ್ಯುತ್‌ಗೆ ಬಲಿ! ಒಂದೇ ಕುಟುಂಬದ ಮೂವರು ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
