ಉಡುಪಿ:ಮಲ್ಪೆ ಬೀಚ್​ನಲ್ಲಿ ಚಿನ್ನದ ಬೇಟೆಗಾಗಿ ಜನ ಮುಗಿಬಿದ್ದಿದ್ದಾರೆ. ಕಡಲತೀರದಲ್ಲಿ ಸಂಗ್ರಹ ಆಗಿರುವ ಕಸದಲ್ಲಿ ಬಂಗಾರಕ್ಕಾಗಿ ಶೋಧಿಸುತ್ತಿದ್ದಾರೆ.
ಮಳೆಗಾಲದಲ್ಲಿ ಇಂತಹ ದೃಶ್ಯ ಈ ಭಾಗದಲ್ಲಿ ಕಂಡು ಬರುತ್ತೆ. ಪ್ರತಿ ವರ್ಷ 35 ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಲ್ಪೆ ಬೀಚ್​ಗೆ ಭೇಟಿ ನೀಡುತ್ತಾರೆ. ನೀರಲ್ಲಿ ಆಟವಾಡುವಾಗ, ಈಜಾಡುವ ಸಮಯದಲ್ಲಿ ಚಿನ್ನಾಭರಣ ಸಾವಿರಾರು ಜನರು ಕಳೆದುಕೊಳ್ಳುತ್ತಾರೆ. ಕೆಲವು ಧಾರ್ಮಿಕ ವಿಧಿಗಳಲ್ಲೂ ಕಡಲಿಗೆ ಚಿನ್ನ ಬಿಡುವ ಪದ್ಧತಿ ಇದೆ.
ಪ್ರವಾಸಿಗರು ಕಡಲಿನಲ್ಲಿ ಕಳೆದುಕೊಂಡ ಬೆಳ್ಳಿ-ಚಿನ್ನಾಭರಣ ಮಳೆಗಾಲದಲ್ಲಿ ದಡಕ್ಕೆ ಬರುತ್ತೆ. ಮಳೆಗಾಲದಲ್ಲಿ ಬಾರೀ ಬಿರುಗಾಳಿ ಎದ್ದಾಗ ಬೃಹತ್ ಅಲೆಗಳ ಜತೆ ಕಸ ಸೇರಿದಂತೆ ಎಲ್ಲವೂ ದಡಕ್ಕೆ ಬಂದು ಬೀಳುತ್ತೆ. ಕಡಲಿನ ಆಳದಿಂದ ವಿಶೇಷ ಅಲೆಗಳು ಎದ್ದಾಗ ಚಿನ್ನ-ಬೆಳ್ಳಿ ಆಭರಣ, ಲೋಹದ ವಸ್ತು ಸೇರಿದಂತೆ ಕಸವನ್ನೂ ಮೇಲಕ್ಕೆ ಎಸೆದು ಹೋಗುತ್ತೆ.
ಹಾಗಾಗಿ ಇಲ್ಲಿನ ಸ್ಥಳೀಯರು ಕಡಲ ತೀರದ ಕಸದ ರಾಶಿಯಲ್ಲಿ ಚಿನ್ನ-ಬೆಳ್ಳಿಗಾಗಿ ಹುಡುಕಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಚಿನ್ನ ಸಿಕ್ಕರೂ ಆ ಬಗ್ಗೆ ಕೆಲವರು ಗೌಪ್ಯತೆ ಕಾಯ್ದುಕೊಳ್ಳುತ್ತಾರೆ.
ಹುಟ್ಟಿನಿಂದ ಕಷ್ಟದಲ್ಲೇ ಬೆಳೆದ ಬಾಲೆಯ ಮೊಗದಲ್ಲಿ ನಗು ಅರಳಿಸಿದ ದಾವಣಗೆರೆ ಎಸ್ಪಿ! ಈ ಸ್ಟೋರಿ ಕೇಳಿದ್ರೆ ಭಾವುಕರಾಗ್ತೀರಿ

ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್​ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್​ನಲ್ಲಿದೆ ಮಹತ್ವದ ಸಾಕ್ಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + twenty =
Remember me
