ಹೊಸೂರು:ಪರಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತ ಮಹಿಳೆಯೊಬ್ಬಳು ದುರಂತ ಅಂತ್ಯ ಕಂಡ ಘಟನೆ ಹೊಸೂರು ತಾಲೂಕಿನಲ್ಲಿ ಸಂಭವಿಸಿದೆ.
ಚೆನ್ನಬಸಪ್ಪ ಎಂಬುವರ ಪತ್ನಿ ಗೌರಮ್ಮ(40) ಮೃತೆ. ಗಂಡನೊಂದಿಗೆ ವಾಸಿಸುತ್ತಿದ್ದ ಗೌರಮ್ಮಗೆ ಮತ್ತೊಬ್ಬನೊಂದಿಗೆ ಅಕ್ರಮ ಸಂಬಂಧ ಇತ್ತು. ಈ ವಿಚಾರ ತಿಳಿದ ಚೆನ್ನಬಸಪ್ಪ, ಪತ್ನಿಗೆ ಹಲವು ಬಾರಿ ತಿಳಿಹೇಳಿದ್ದ. ಪರಪುರಷನ ಸಹವಾಸ ಬಿಡುವಂತೆ ಬುದ್ಧಿಮಾತು ಹೇಳಿದ್ದ. ನೀನಂದ್ರೆ ನನಗಿಷ್ಟ. ನೀನು ಇಂತಹ ಕೆಲಸಕ್ಕೆ ಇಳಿಯಬೇಡ ಎಂದು ಬೇಡಿಕೊಂಡಿದ್ದನಂತೆ. ಆದರೂ ಹಳೇ ಚಾಳಿ ಮುಂದುವರಿಸಿದ್ದಳು.
ಏ.29ರ ರಾತ್ರಿ ಗೌರಮ್ಮ ತನ್ನ ಪ್ರಿಯಕರನೊಂದಿಗೆ ಇರುವುದನ್ನ ಕಣ್ಣಾರೆ ಕಂಡ ಆಕೆಯ ಗಂಡ ಚೆನ್ನಬಸಪ್ಪ, ಪತ್ನಿಗೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಈ ಘಟನೆ ವೇಪನಪಲ್ಲಿ ಬಳಿಯ ಬಸವೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಂಭವಿಸಿದ್ದು, ಶುಕ್ರವಾರ ಬೆಳಗ್ಗೆ ಗಂಡನೇ ಹೊಸೂರು ಪಟ್ಟಣ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಮೃತದೇಹವನ್ನ ಶವಾಗಾರಕ್ಕೆ ಸಾಗಿಸಿದರು.
ಕೆಲಸ ಕಸಿದುಕೊಂಡ ಲಾಕ್‌ಡೌನ್‌: ಹಸಿವು ತಾಳದೇ ಕಸದ ರಾಶಿಯಲ್ಲೇ ಅನ್ನ ಹುಡುಕಿ ತಿಂದ ವ್ಯಕ್ತಿ… ಬೆಚ್ಚಿಬೀಳಿಸುತ್ತೆ ಈ ದೃಶ್ಯ

18 ಮಂದಿಗೆ ಕರೊನಾ ಅಂಟಿಸಿದ ಒಂದೇ ಒಂದು ಸಿಗರೇಟ್​!

ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − ten =
Remember me
