ಬಿ. ಕೆ. ಶಿವಕುಮಾರ್ ಹೆಚ್ಚುವರಿ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು.
ಬಸವೇಶ್ವರನಗರದಲ್ಲಿ 2 ಮನೆ, ಅಂಜನಾಪುರದಲ್ಲಿ 1 ಬಿಡಿಎ ನಿವೇಶನ, ಕೆಂಗೇರಿಯಲ್ಲಿ 1 ನಿವೇಶನ, ಅಮೃತಹಳ್ಳಿಯಲ್ಲಿ 4 ಮಹಡಿಗಳ ವಾಣಿಜ್ಯ ಸಂಕೀರ್ಣ, 2 ಕೆ.ಜಿ 707 ಗ್ರಾಂ ಚಿನ್ನ, 7 ಕೆಜಿ ಬೆಳ್ಳಿ, 2 ಬೈಕ್, 1 ಕಾರು, 52 ಸಾವಿರ ನಗದು, 4.50 ಲಕ್ಷ ಬೆಲೆಯ ವಿಮಾ ಪಾಲಿಸಿ, 19.50 ಲಕ್ಷ ವಿವಿಧ ಬ್ಯಾಂಕ್​ಗಳಲಿ ್ಲ ಠೇವಣಿ, 17.90 ಲಕ್ಷ ರೂ. ಗೃಹೋಪಯೋಗಿ ವಸ್ತು.
ಜೆ. ಜ್ಞಾನೇಂದ್ರ ಕುಮಾರ್ ಹೆಚ್ಚುವರಿ ಆಯುಕ್ತ, ರಸ್ತೆ ಸುರಕ್ಷತೆ, ಸಾರಿಗೆ ಇಲಾಖೆ, ಬೆಂಗಳೂರು.
ಬೆಂಗಳೂರಲ್ಲಿ 3 ಮನೆ, ನಿರ್ಮಾಣ ಹಂತದ 1 ಮನೆ, ಮೈಸೂರಿನಲ್ಲಿ 1 ಮನೆ, ಬಿ.ಎಂ.ಕಾವಲ್​ನಲ್ಲಿ 3 ನಿವೇಶನ, ಹೆಬ್ಬಾಳ ಎಸ್ಟೀಮ್ ಮಾಲ್​ನ ವಾಣಿಜ್ಯ ಸಂಕೀರ್ಣದಲ್ಲಿ 1 ಮಳಿಗೆ, ಕೋಗಿಲು ಬಳಿ ಅಪಾರ್ಟ್​ವೆುಂಟ್​ವೊಂದರಲ್ಲಿ 1 ಫಾ ್ಲ್, 1.640 ಕೆಜಿ ಚಿನ್ನ, 12. 500 ಕೆಜಿ ಬೆಳಿ ್ಳ ಚಿತ್ರದುರ್ಗದಲ್ಲಿ 9 ಎಕರೆ 9 ಗುಂಟೆ ಕೃಷಿ ಜಮೀನು, 1 ಬೈಕ್, 2 ಕಾರು, 2.24 ಲಕ್ಷ ನಗದು, 5 ವಿವಿಧ ಬ್ಯಾಂಕ್​ಗಳಲ್ಲಿ ಉಳಿತಾಯ ಖಾತೆ, 10 ಲಕ್ಷ ಠೇವಣಿ, 15 ಲಕ್ಷ ಗೃಹೋಪಯೋಗಿ ವಸ್ತು.
ವಿ.ರಾಕೇಶ್ ಕುಮಾರ್ ಉಪ ನಿರ್ದೇಶಕ, ನಗರಯೋಜನೆ, ಬಿಡಿಎ
ನಾಗರಭಾವಿಯಲ್ಲಿ 1 ಮನೆ, ಅತ್ತಿಬೆಲೆ, ಮಾರುತಿ ಲೇಔಟ್, ಜಿಗಣಿ, ದಾಸನಪುರದಲ್ಲಿ ತಲಾ 1 ನಿವೇಶನ, 436 ಗ್ರಾಂ ಚಿನ್ನ, 3 .850 ಕೆಜಿ ಬೆಳ್ಳಿ, 5 ಎಕರೆ 1 ಗುಂಟೆ ಕೃಷಿ ಜಮೀನು, 3 ದ್ವಿಚಕ್ರ ವಾಹನ, 1 ಕಾರು, 1,74 ಲಕ್ಷ ರೂ. ನಗದು, ಬ್ಯಾಂಕ್​ಗಳ ಉಳಿತಾಯ ಖಾತೆಗಳಲ್ಲಿ 6.60 ಲಕ್ಷ ರೂ., 15.50 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು.
ಬಸವರಾಜ ಶೇಖರ್ ರೆಡ್ಡಿ ಪಾಟೀಲ್ ಕಾರ್ಯಪಾಲಕ ಅಭಿಯಂತರ, ಜಿ.ಆರ್.ಬಿ.ಸಿ, ಕೌಜಲಗಿ ವಿಭಾಗ, ಗೋಕಾಕ್
ಧಾರವಾಡ, ಬೆಂಗಳೂರು ಹಾಗೂ ಕಲಬುರಗಿಯಲ್ಲಿ ತಲಾ 1 ವಾಸದ ಮನೆ, ಯಾದಗಿರಿಯಲ್ಲಿ 1 ನಿವೇಶನಗಳು, ಬೆಂಗಳೂರಿನಲ್ಲಿ 1 ಪ್ಲಾ್ಯಟ್, 100 ಗ್ರಾಂ ಚಿನ್ನ, 89 ಎಕರೆ ಕೃಷಿ ಜಮೀನು, 2 ಬೈಕ್, 3 ಕಾರು, 6.63 ಲಕ್ಷ ರೂ. ನಗದು, ಕಲ್ಬುರ್ಗಿಯಲ್ಲಿ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್​ನಲ್ಲಿ 1 ಲಾಕರ್, 30.50 ಲಕ್ಷ ರೂ. ಗೃಹೋಪಯೋಗಿ ವಸ್ತು
ದಯಾಳು ಸುಂದರ್ ರಾಜ್ ಎಇಇ, ಕೆ.ಪಿ.ಟಿ.ಸಿ.ಎಲ್, ಕುಲಶೇಖರ, ಮಂಗಳೂರು.
ಮಂಗಳೂರಿನ ಕಂಬಳದಲ್ಲಿ 1 ಮನೆ, ಮೈಸೂರಿನಲ್ಲಿ 1 ಮನೆ ಹಾಗೂ 2 ನಿವೇಶನ, ಹುಣಸೂರಿನಲ್ಲಿ 1 ನಿವೇಶನ, ಹುಣಸೂರಿನಲ್ಲಿ 1 ಎಕರೆ 20 ಗುಂಟೆ ಜಮೀನು, ಮಂಗಳೂರಿನಲ್ಲಿ 1 ಪ್ಲಾ್ಯಟ್, 339 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ, 2 ಬೈಕ್, 1 ಕಾರು, 25 ಸಾವಿರ ರೂ. ನಗದು, 10 ಲಕ್ಷ ರೂಗಳ ವಿಮಾ ಬಾಂಡ್​ಗಳು, ಉಳಿತಾಯ ಖಾತೆಯಲ್ಲಿ 50 ಸಾವಿರ ರೂ., 4 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು.
ಶಿವಾನಂದ ಪೀರಪ್ಪಾ ಶರಣಪ್ಪಾ ಕೇದಗಿ ವಲಯ ಅರಣ್ಯಾಧಿಕಾರಿ, ಬಾದಮಿ, ಬಾಗಲಕೋಟೆ.
ಬಾಗಲಕೋಟೆಯಲ್ಲಿ 1 ಮನೆ ಹಾಗೂ 1 ಎಲೆಕಿ ್ಟ್ರ್ ಮಳಿಗೆ, ವಿಜಯಪುರದಲ್ಲಿ 4 ನಿವೇಶನ, ಧಾರವಾಡದಲ್ಲಿ 2 ನಿವೇಶನ, 1.37 ಕೆಜಿ ಚಿನ್ನ, 15.197 ಕೆಜಿ ಬೆಳ್ಳಿ, ಸಿಂದಗಿಯಲ್ಲಿ 30 ಎಕರೆ ಕೃಷಿ ಜಮೀನು, 3 ದ್ವಿಚಕ್ರ ವಾಹನ, 2 ಕಾರು, 1 ಟ್ರೈಲರ್, 17.28 ಲಕ್ಷ ರೂ. ನಗದು, ಠೇವಣಿ 16. 50 ಲಕ್ಷ ರೂ., ಚಾಲ್ತಿ ಖಾತೆಯಲಿ ್ಲ.46 ಕೋಟಿ ರೂ., 9 ಸಾವಿರ ರೂ. ಹಳೆಯ ನೋಟು, 7.50 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು.
ಬಸವಕುಮಾರ್ ಎಸ್. ಅಣ್ಣಿಗೇರಿ ಶಿರಸ್ತೇದಾರ್, ಜಿಲ್ಲಾಧಿಕಾರಿಗಳ ಕಚೇರಿ, ಗದಗ
ಗದಗದಲ್ಲಿ 1 ಮನೆ, 9 ನಿವೇಶನ, 583 ಗ್ರಾಂ ಚಿನ್ನ, 8.128 ಗ್ರಾಂ ಬೆಳ್ಳಿ, 21 ಎಕರೆ ಕೃಷಿ ಜಮೀನು, 1 ಬೈಕ್, 2 ಕಾರು, 4.98 ಲಕ್ಷ ರೂ. ನಗದು, 10 ವಿಮಾ ಪಾಲಿಸಿಗಳು, ಉಳಿತಾಯ ಖಾತೆಯಲ್ಲಿ 25 ಲಕ್ಷ ರೂ. ಠೇವಣಿ, 5 ವಿವಿಧ ದೇಶಗಳ ಕರೆನ್ಸಿಗಳು, 5 ಲಕ್ಷ ರೂ. ಮೌಲ್ಯದ ಗೃಹೋಪಯೊಗಿ ವಸ್ತು.
ಗೋಪಿನಾಥ ಸಾ ನಾಗೇಂದ್ರಸಾ ಮಾಲಜಿ ಪೊ›ಜೆಕ್ಟ್ ಮ್ಯಾನೇಜರ್, ನಿರ್ವಿುತಿ ಕೇಂದ್ರ, ವಿಜಯಪುರ.
ವಿಜಯಪುರದಲ್ಲಿ 1 ಮನೆ, 8 ನಿವೇಶನ, 417 ಗ್ರಾಂ ಚಿನ್ನ, 6.600 ಕೆಜಿ ಬೆಳ್ಳಿ ಬಾಗಲಕೋಟೆಯಲ್ಲಿ 1 ಫಾಮ್ರ್ ಹೌಸ್, 41 ಎಕರೆ 4 ಗುಂಟೆ ಕೃಷಿ ಜಮೀನು, 1 ಬೈಕ್, 2 ಕಾರು, 3.8 ಲಕ್ಷ ನಗದು, 22 ಲಕ್ಷ ಬೆಲೆಬಾಳುವ ವಿಮಾ ಪಾಲಿಸಿಗಳು, ಬ್ಯಾಂಕ್ ಉಳಿತಾಯ ಹಾಗೂ ಠೇವಣಿ ಸೇರಿ ಒಟ್ಟು 9.46 ಕೋಟಿ ರೂ., ಮ್ಯುಚುವಲ್ ಫಂಡ್​ನಲ್ಲಿ 1.31 ಕೋಟಿ ರೂ. ಹೂಡಿಕೆ, 1 ಬ್ಯಾಂಕ್ ಲಾಕರ್, 10 ಲಕ್ಷ ರೂ.ನ ಗೃಹೋಪಯೊಗಿ ವಸ್ತು.
ಚಲುವರಾಜು ಅಬಕಾರಿ ಇನ್​ಸ್ಪೆಕ್ಟರ್​, ಗುಂಡ್ಲುಪೇಟೆ, ಚಾಮರಾಜನಗರ.
ಮೈಸೂರಿನಲ್ಲಿ 1 ಮನೆ, ರಾಮನಗರ ಟೌನ್​ನಲ್ಲಿ 2 ಮನೆ, 2 ನಿವೇಶನ, 650 ಗ್ರಾಂ ಚಿನ್ನ, 1.127 ಕೆಜಿ ಬೆಳಿ ್ಳ 4 ದ್ವಿಚಕ್ರ ವಾಹನ, 2 ಕಾರು, 11,800 ರೂ. ನಗದು, 5 ವಿಮಾ ಪಾಲಿಸಿ, 12 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು.
ಸಿ. ಮಂಜುನಾಥ್ ಕೆಎಎಸ್, ಉಪ-ವಿಬಾಗಾಧಿಕಾರಿ, ರಾಮನಗರ ಉಪ ವಿಭಾಗ
ಬ್ಯಾಟರಾಯನಪುರದಲ್ಲಿ 4 ಅಂತಸ್ತಿನ 1 ಮನೆ, ಬೆಂಗಳೂರಿನಲ್ಲಿ 2 ನಿವೇಶನ, ಯಲಹಂಕದ ಬ್ಯಾಟರಾಯನಪುರದಲ್ಲಿ 7 ಬ್ಯಾಡ್​ವಿುಂಟನ್ ಕೋರ್ಟ್​ಗಳಿರುವ ವಾಣಿಜ್ಯ ಉದ್ದೇಶದ ಮೈದಾನಗಳು, 710 ಗ್ರಾಂ ಚಿನ್ನ, 3.500 ಕೆಜಿ ಬೆಳ್ಳಿ, ಯಲಹಂಕದಲ್ಲಿ 1 ಫಾಮ್ರ್ ಹೌಸ್ ಹಾಗೂ 16 ಗುಂಟೆ ಜಮೀನು, ದೊಡ್ಡಬಳ್ಳಾಪುರದಲ್ಲಿ 1 ಎಕರೆ 29 ಗುಂಟೆ ಕೃಷಿ ಜಮೀನು, 3 ದ್ವಿಚಕ್ರ ವಾಹನ, 5 ಕಾರು, 19 ಲಕ್ಷ ರೂ. ನಗದು, ಉಳಿತಾಯ ಖಾತೆಯಲ್ಲಿ 60 ಲಕ್ಷ ರೂ. ಪತ್ತೆಯಾಗಿದೆ.
ಎ. ಶ್ರೀನಿವಾಸ ಕಚೇರಿ ಅಧೀಕ್ಷಕ-ಸಮಾಜ ಕಲ್ಯಾಣ ಇಲಾಖೆ, ಆಯುಕ್ತರ ಕಚೇರಿ, ಬೆಂಗಳೂರು. (ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ (ಮೂಲಸೌಕರ್ಯ), ಉಪ ನಿರ್ದೇಶಕ.
ಬೆಂಗಳೂರಿನಲ್ಲಿ 1 ಮನೆ, 1 ಬೈಕ್, 322 ಗ್ರಾಂ ಚಿನ್ನ, 1.700 ಕೆಜಿ ಬೆಳ್ಳಿ, ತುಮಕೂರಿನಲ್ಲಿ 1 ಪಾಲಿ ಹೌಸ್, 2.95ಲಕ್ಷ ರೂ. ನಗದು, 1 ಲಕ್ಷ ಮೊತ್ತದ ವಿಮಾ ಪಾಲಿಸಿ, ಬ್ಯಾಂಕ್ ಉಳಿತಾಯ ಖಾತೆಯಲ್ಲಿ 26 ಲಕ್ಷ ರೂ. 25 ಲಕ್ಷ ರೂ. ಗೃಹೋಪಯೋಗಿ ವಸ್ತು.
ಬಾಲಕೃಷ್ಣ ಗೌಡ ಇನ್​ಸ್ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು.
ಚನ್ನರಾಯಪಟ್ಟಣದಲ್ಲಿ 2 ಮನೆ, ಮೈಸೂರಿನ ಆಲನಹಳ್ಳಿಯಲ್ಲಿ 1 ನಿವೇಶನ, 299 ಗ್ರಾಂ ಚಿನ್ನ, 2.100 ಕೆಜಿ ಬೆಳ್ಳಿ, 8 ಎಕರೆ 20 ಗುಂಟೆ ಕೃಷಿ ಜಮೀನು, 1 ಬೈಕ್, 35 ಸಾವಿರ ನಗದು, ವಿವಿಧ ಬ್ಯಾಂಕ್​ಗಳಲ್ಲಿ 3 ಉಳಿತಾಯ ಖಾತೆ, 6.33 ಲಕ್ಷ ರೂ. ಗೃಹೋಪಯೋಗಿ ವಸ್ತು.
ಬಿ. ಹೆಚ್. ಗವಿರಂಗಪ ್ಪ ಎಇಇ, ಪಿಡಬ್ಲ್ಯುಡಿ, ಚಿಕ್ಕಮಗಳೂರು
ಚಿಕ್ಕಮಗಳೂರಿನಲ್ಲಿ 1 ಮನೆ, 3 ಎಕರೆ 33 ಗುಂಟೆ ಕೃಷಿ ಜಮೀನು, 750 ಗ್ರಾಂ ಚಿನ್ನ, 950 ಗ್ರಾಂ ಬೆಳ್ಳಿ, 1 ಬೈಕ್, 2 ಕಾರು, 2 ಲಕ್ಷ ರೂ.ನಗದು, 4 ವಿಮಾ ಪಾಲಿಸಿಗಳು, 10 ಲಕ್ಷ ರೂ. ಗೃಹೋಪಯೋಗಿ ವಸ್ತು.
ಗಿರೀಶ್ ಎಇ, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ, ಯಲಬುರ್ಗ, ಕೊಪ್ಪಳ
ಕೊಪ ್ಪ ಟೌನ್​ನಲ್ಲಿ 1 ಮನೆ, ಬಾಗಲಕೋಟೆನಗರದಲ್ಲಿ ವಾಣಿಜ್ಯ ಸಂಕೀರ್ಣ, 100 ಗ್ರಾಂ ಚಿನ್ನ, 1. 500 ಗ್ರಾಂ ಬೆಳ್ಳಿ, 4 ದಿ ್ವಕ್ರ ವಾಹನ, 1 ಕಾರು, 5.41 ಲಕ್ಷ ರೂ. ನಗದು,
ಅಶೋಕ ರೆಡ್ಡಿ ಪಾಟೀಲ್ ಎಇಇ, ಕೃಷ ್ಣ ಭಾಗ್ಯ ಜಲ ನಿಗಮ, ನಿಯಮಿತ, ಅಮರಾಪುರ್ ಕ್ರಾಸ್ ದೇವದುರ್ಗ, ರಾಯಚೂರು.
ರಾಯಚೂರು ಟೌನ್​ನಲ್ಲಿ 3 ಮನೆ ಹಾಗೂ 1 ಪ್ಲಾ್ಯಟ್, ಸೈದಾಪುರದಲ್ಲಿ 2 ನಿವೇಶನ, 830 ಗ್ರಾಂ ಚಿನ್ನ, 950 ಗಾ ್ರ ಬೆಳ್ಳಿ, 22 ಎಕರೆ ಕೃಷಿ ಜಮೀನು, 2 ಬೈಕ್, 1 ಕಾರು, ಒಟ್ಟು 20.76 ಲಕ್ಷ ರೂ. ನಗದು,
ಎಂ. ಎಸ್. ಮಹೇಶ್ವರಪ್ಪ ಜಿಲ್ಲಾ ಪರಿಸರ ಅಧಿಕಾರಿ, ಪ್ರಾದೇಶಿಕ ಕಚೇರಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ದಾವಣಗೆರೆ.
ದಾವಣಗೆರೆಯಲ್ಲಿ 2 ಮನೆ, 6 ಮನೆಗಳಿರುವ 1 ಮನೆ, ದಾವಣಗೆರೆಯಲ್ಲಿ 4 ನಿವೇಶನ, ಬೆಂಗಳೂರಿನಲ್ಲಿ 2 ನಿವೇಶನ, 796 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, 4 ಎಕರೆ ಕೃಷಿ ಜಮೀನು, 3 ಬೈಕ್, 1 ಕಾರು, 5. 59 ಲಕ್ಷ ರೂ. ನಗದು, 22 ವಿಮಾ ಪಾಲಿಸಿಗಳು, 75.96 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು.
ಕೃಷ್ಣ ಕೇಶಪ್ಪ ಆರೇರ ಎಇ, ಎಪಿಎಂಸಿ ಉಪ ವಿಭಾಗ, ಹಾವೇರಿ.
ಹಾವೇರಿಯಲ್ಲಿ 3 ಮನೆ, 1 ನಿವೇಶನ, 750 ಗ್ರಾಂ ಚಿನ್ನ, 2.500 ಕೆಜಿ ಬೆಳ್ಳಿ, 19 ಎಕರೆ ಕೃಷಿ ಜಮೀನು, 2 ದ್ವಿಚಕ್ರ ವಾಹನ, 1 ಕಾರು, 27 ವಿಮಾ ಪಾಲಿಸಿ, ವಿವಿಧ ಬ್ಯಾಂಕ್​ಗಳಲ್ಲಿ 3 ಉಳಿತಾಯ ಖಾತೆ, 8.37 ಲಕ್ಷ ರೂ. ನಗದು 48.50 ಲಕ್ಷ ರೂ, ಗೃಹೋಪಯೋಗಿ ವಸ್ತು.
ರಮೇಶ್ ಕನಕಟ್ಟೆ ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ, ಅರಣ್ಯ ಇಲಾಖೆ, ಯಾದಗಿರಿ
ಬೀದರ್​ನ ವಿವಿಧೆಡೆ 3 ಮನೆ, 3 ನಿವೇಶನ, ಕಲ್ಬುರ್ಗಿಯಲ್ಲಿ 2 ನಿವೇಶನ, 765 ಗ್ರಾಂ ಚಿನ್ನ, 946 ಗ್ರಾಂ ಬೆಳ್ಳಿ, 61 ಎಕರೆ 10 ಗುಂಟೆ ಕೃಷಿ ಜಮೀನು, 1 ಬೈಕ್, 1 ಲಾರಿ, 82 ಸಾವಿರ ರೂ. ನಗದು, 2 ವಿಮಾ ಪಾಲಿಸಿಗಳು, 18 ಲಕ್ಷ ಬೆಲೆಯ 25 ಠೇವಣಿಗಳು, 9.50 ಲಕ್ಷ ರೂ. ಗೃಹೋಪಯೋಗಿ ವಸ್ತು
ಅಕ್ಕಸಾಲಿಗರಿಂದ ಚಿನ್ನ ಪರಿಶೀಲನೆ:ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಿ. ಕೆ. ಶಿವಕುಮಾರ್ ಮನೆಯಲ್ಲಿ 2 ಕೆಜಿ 650 ಗ್ರಾಂ ಚಿನ್ನ, ದುಬಾರಿ ವಾಚ್ ಪತ್ತೆಯಾಗಿವೆ. ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್ ಮನೆಯಲ್ಲಿ 1 ಕೆಜಿ 640 ಗ್ರಾಂ ಚಿನ್ನ, 12 ಕೆಜಿ ಬೆಳ್ಳಿ, 2.24 ಲಕ್ಷ ರೂ. ಸಿಕ್ಕಿದೆ. ಬಿಡಿಎ ಉಪ ನಿರ್ದೇಶಕ ವಿ.ರಾಕೇಶ್ ಕುಮಾರ್ 4.8 ಕೋಟಿ ರೂ. ಮೌಲ್ಯದ ಮನೆ ಬಂಗಲೆ ನಿರ್ವಿುಸಿರುವುದು ಗೊತ್ತಾಗಿದೆ. ರಾಮನಗರ ಎಸಿ ಮಂಜುನಾಥ್ ವಿಶಾಲವಾದ ಜಾಗದಲ್ಲಿ 7 ಬ್ಯಾಡ್ಮಿಂಟನ್ ಕೋರ್ಟ್ ನಿರ್ವಿುಸಿರುವುದು ಪತ್ತೆಯಾಗಿದೆ. ಯಾದಗಿರಿ ಅರಣ್ಯಾಧಿಕಾರಿ ರಮೇಶ್ ಕನಕಟ್ಟ 61 ಎಕರೆ ಕೃಷಿ ಭೂಮಿ ಹೊಂದಿದ್ದರೆ, ಬೆಳಗಾವಿಯ ಸಹಾಯಕ ಅಭಿಯಂತರ ಬಸವರಾಜ್ ರಾಜ್ ಶೇಖರ್ ರೆಡ್ಡಿ 89 ಎಕರೆ ಕೃಷಿ ಭೂಮಿ ಹೊಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
